Webdunia - Bharat's app for daily news and videos

Install App

ನೀವು ಋಣ ಮುಕ್ತರಾಗಬೇಕಾ? ಹಾಗಾದ್ರೆ ಈ ನಿಯಮಗಳನ್ನು ಅನುಸರಿಸಿ

Webdunia
ಶನಿವಾರ, 1 ಸೆಪ್ಟಂಬರ್ 2018 (16:54 IST)
ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ರೀತಿಯಲ್ಲಿ ಇನ್ನೊಬ್ಬರ ಋಣದಲ್ಲಿರುತ್ತಾರೆ. ಆದರೆ ನಂತರ ಅವರ ಋಣವನ್ನು ತೀರಿಸಲು ಆಗದೆ ಒದ್ದಾಡುತ್ತಿರುತ್ತಾರೆ. ಅಂತವರು ಚಿಂತೆ ಮಾಡದೇ ಈ ನಿಯಮಗಳನ್ನು ಅನುಸರಿಸಿದರೆ ಋಣದಿಂದ ಮುಕ್ತರಾಗಬಹುದು.


*ಮೊದಲು ಭಗವತಿ ಶ್ರೀ ಲಕ್ಷ್ಮೀದೇವಿಯ ಪೂಜೆ ಮಾಡಿ ಅವಳ ಆರ್ಶಿವಾದ ತೆಗೆದುಕೊಳ್ಳಬೇಕು.


* ಪ್ರತಿದಿನ ಮುಂಜಾನೆ ಸ್ನಾನ ಮಾಡಿ ಶುದ್ದವಾದ ನಂತರ ಒಂದು ಲೋಟ ನೀರನ್ನು ಅಶ್ವತ್ಥ ಮರಕ್ಕೆ ಹಾಕುತ್ತ ಬರಬೇಕು


* ಎಲ್ಲಿಯಾದರೂ ನವಿಲು ಕುಣಿಯುವುದು ಕಂಡುಬಂದರೆ ಆ ಸ್ಥಳದ ಮಣ್ಣನ್ನು ತಂದು ಲಕ್ಷ್ಮೀದೇವಿಯ ಸ್ಮರಣೆ ಮಾಡಿ ಒಂದು ಕೆಂಪು ರೇಷ್ಮೆವಸ್ತ್ರದಲ್ಲಿ ಕಟ್ಟಿ ಪೂಜಿಸಬೇಕು.


* ಭೋಜನ ತಯಾರಿಸುವಾಗ ಮೊದಲು ತಯಾರಿಸಿದ ರೊಟ್ಟಿಯನ್ನು ಹಸುವಿಗಾಗಿ ಮತ್ತು ಕೊನೆಯಲ್ಲಿ ತಯಾರಿಸಿದ ರೊಟ್ಟಿಯನ್ನು ನಾಯಿಗೆ ತಿನ್ನಿಸಬೇಕು.


* ಹರಿದು ಹೋದ ಬಟ್ಟೆಗಳನ್ನು ಮನೆಯವರು ತೊಡಬಾರದು ಮತ್ತು ಯಾವುದೇ ಕಾರಣಕ್ಕು ಹರಿದ ಬಟ್ಟೆಯನ್ನು ದಾನ ಮಾಡಬಾರದು.


* ಸಣ್ಣ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಸಿಹಿ ತಿಂಡಿಗಳನ್ನು ಪ್ರತಿ ಶುಕ್ರವಾರ ಕೊಡುತ್ತಬರಬೇಕು.


* ಯಾವುದೇ ವಸ್ತುವನ್ನು ದಾನ ಕೊಡಬೇಕಾದರೆ, ದಾನ ತೆಗೆದು ಕೊಳ್ಳುವವರನ್ನು ಒಳಗೆ ಕರೆಯದೆ ಪ್ರವೇಶದ್ವಾರದ ಹೊರಗೆ ನಿಲ್ಲಿಸಿ ಕೊಡಬೇಕು.


* ಸಾಧ್ಯವಾದರೆ ಪ್ರತೀ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಮ್ಮೀ ಸೂಕ್ತ ಮತ್ತು ಲಕ್ಷ್ಮೀ ಅಷ್ಚೋತ್ತರ ಹೇಳಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments