X
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಶನಿ ದೋಷವಿರುವವರು ಇಂದು ಆಂಜನೇಯನ ಈ ಸ್ತೋತ್ರವನ್ನು ಓದಿ
Krishnaveni K
ಶನಿವಾರ, 30 ಆಗಸ್ಟ್ 2025 (08:39 IST)
ಶನಿವಾರ ಶನಿ ದೋಷ ನಿವಾರಣೆಗೆ ಆಂಜನೇಯನ ಪೂಜೆ, ಪ್ರಾರ್ಥನೆ ಮಾಡಿದರೂ ಉತ್ತಮ. ಇಂದು ಶನಿ ದೋಷ ನಿವಾರಣೆಗಾಗಿ ಆಂಜನೇಯನ ಭುಜಂಗಂ ಸ್ತೋತ್ರವನ್ನು ತಪ್ಪದೇ ಓದಿ.
ಪ್ರಸನ್ನಾಂಗರಾಗಂ ಪ್ರಭಾಕಾಂಚನಾಂಗಂ
ಜಗದ್ಭೀತಶೌರ್ಯಂ ತುಷಾರಾದ್ರಿಧೈರ್ಯಮ್ ।
ತೃಣೀಭೂತಹೇತಿಂ ರಣೋದ್ಯದ್ವಿಭೂತಿಂ
ಭಜೇ ವಾಯುಪುತ್ರಂ ಪವಿತ್ರಾಪ್ತಮಿತ್ರಮ್ ॥ 1 ॥
ಭಜೇ ಪಾವನಂ ಭಾವನಾ ನಿತ್ಯವಾಸಂ
ಭಜೇ ಬಾಲಭಾನು ಪ್ರಭಾ ಚಾರುಭಾಸಮ್ ।
ಭಜೇ ಚಂದ್ರಿಕಾ ಕುಂದ ಮಂದಾರ ಹಾಸಂ
ಭಜೇ ಸಂತತಂ ರಾಮಭೂಪಾಲ ದಾಸಮ್ ॥ 2 ॥
ಭಜೇ ಲಕ್ಷ್ಮಣಪ್ರಾಣರಕ್ಷಾತಿದಕ್ಷಂ
ಭಜೇ ತೋಷಿತಾನೇಕ ಗೀರ್ವಾಣಪಕ್ಷಮ್ ।
ಭಜೇ ಘೋರ ಸಂಗ್ರಾಮ ಸೀಮಾಹತಾಕ್ಷಂ
ಭಜೇ ರಾಮನಾಮಾತಿ ಸಂಪ್ರಾಪ್ತರಕ್ಷಮ್ ॥ 3 ॥
ಕೃತಾಭೀಲನಾಧಕ್ಷಿತಕ್ಷಿಪ್ತಪಾದಂ
ಘನಕ್ರಾಂತ ಭೃಂಗಂ ಕಟಿಸ್ಥೋರು ಜಂಘಮ್ ।
ವಿಯದ್ವ್ಯಾಪ್ತಕೇಶಂ ಭುಜಾಶ್ಲೇಷಿತಾಶ್ಮಂ
ಜಯಶ್ರೀ ಸಮೇತಂ ಭಜೇ ರಾಮದೂತಮ್ ॥ 4 ॥
ಚಲದ್ವಾಲಘಾತಂ ಭ್ರಮಚ್ಚಕ್ರವಾಳಂ
ಕಠೋರಾಟ್ಟಹಾಸಂ ಪ್ರಭಿನ್ನಾಬ್ಜಜಾಂಡಮ್ ।
ಮಹಾಸಿಂಹನಾದಾ ದ್ವಿಶೀರ್ಣತ್ರಿಲೋಕಂ
ಭಜೇ ಚಾಂಜನೇಯಂ ಪ್ರಭುಂ ವಜ್ರಕಾಯಮ್ ॥ 5 ॥
ರಣೇ ಭೀಷಣೇ ಮೇಘನಾದೇ ಸನಾದೇ
ಸರೋಷೇ ಸಮಾರೋಪಣಾಮಿತ್ರ ಮುಖ್ಯೇ ।
ಖಗಾನಾಂ ಘನಾನಾಂ ಸುರಾಣಾಂ ಚ ಮಾರ್ಗೇ
ನಟಂತಂ ಸಮಂತಂ ಹನೂಮಂತಮೀಡೇ ॥ 6 ॥
ಘನದ್ರತ್ನ ಜಂಭಾರಿ ದಂಭೋಳಿ ಭಾರಂ
ಘನದ್ದಂತ ನಿರ್ಧೂತ ಕಾಲೋಗ್ರದಂತಮ್ ।
ಪದಾಘಾತ ಭೀತಾಬ್ಧಿ ಭೂತಾದಿವಾಸಂ
ರಣಕ್ಷೋಣಿದಕ್ಷಂ ಭಜೇ ಪಿಂಗಳಾಕ್ಷಮ್ ॥ 7 ॥
ಮಹಾಗ್ರಾಹಪೀಡಾಂ ಮಹೋತ್ಪಾತಪೀಡಾಂ
ಮಹಾರೋಗಪೀಡಾಂ ಮಹಾತೀವ್ರಪೀಡಾಮ್ ।
ಹರತ್ಯಸ್ತು ತೇ ಪಾದಪದ್ಮಾನುರಕ್ತೋ
ನಮಸ್ತೇ ಕಪಿಶ್ರೇಷ್ಠ ರಾಮಪ್ರಿಯಾಯ ॥ 8 ॥
ಜರಾಭಾರತೋ ಭೂರಿ ಪೀಡಾಂ ಶರೀರೇ
ನಿರಾಧಾರಣಾರೂಢ ಗಾಢ ಪ್ರತಾಪೀ ।
ಭವತ್ಪಾದಭಕ್ತಿಂ ಭವದ್ಭಕ್ತಿರಕ್ತಿಂ
ಕುರು ಶ್ರೀಹನೂಮತ್ಪ್ರಭೋ ಮೇ ದಯಾಳೋ ॥ 9 ॥
ಮಹಾಯೋಗಿನೋ ಬ್ರಹ್ಮರುದ್ರಾದಯೋ ವಾ
ನ ಜಾನಂತಿ ತತ್ತ್ವಂ ನಿಜಂ ರಾಘವಸ್ಯ ।
ಕಥಂ ಜ್ಞಾಯತೇ ಮಾದೃಶೇ ನಿತ್ಯಮೇವ
ಪ್ರಸೀದ ಪ್ರಭೋ ವಾನರೇಂದ್ರೋ ನಮಸ್ತೇ ॥ 10 ॥
ನಮಸ್ತೇ ಮಹಾಸತ್ತ್ವವಾಹಾಯ ತುಭ್ಯಂ
ನಮಸ್ತೇ ಮಹಾವಜ್ರದೇಹಾಯ ತುಭ್ಯಮ್ ।
ನಮಸ್ತೇ ಪರೀಭೂತ ಸೂರ್ಯಾಯ ತುಭ್ಯಂ
ನಮಸ್ತೇ ಕೃತಾಮರ್ತ್ಯ ಕಾರ್ಯಾಯ ತುಭ್ಯಮ್ ॥ 11 ॥
ನಮಸ್ತೇ ಸದಾ ಬ್ರಹ್ಮಚರ್ಯಾಯ ತುಭ್ಯಂ
ನಮಸ್ತೇ ಸದಾ ವಾಯುಪುತ್ರಾಯ ತುಭ್ಯಮ್ ।
ನಮಸ್ತೇ ಸದಾ ಪಿಂಗಳಾಕ್ಷಾಯ ತುಭ್ಯಂ
ನಮಸ್ತೇ ಸದಾ ರಾಮಭಕ್ತಾಯ ತುಭ್ಯಮ್ ॥ 12 ॥
ಹನೂಮದ್ಭುಜಂಗಪ್ರಯಾತಂ ಪ್ರಭಾತೇ
ಪ್ರದೋಷೇಽಪಿ ವಾ ಚಾರ್ಧರಾತ್ರೇಽಪಿ ಮರ್ತ್ಯಃ ।
ಪಠನ್ನಶ್ನತೋಽಪಿ ಪ್ರಮುಕ್ತೋಘಜಾಲೋ
ಸದಾ ಸರ್ವದಾ ರಾಮಭಕ್ತಿಂ ಪ್ರಯಾತಿ ॥ 13 ॥
ಇತಿ ಶ್ರೀಮದಾಂಜನೇಯ ಭುಜಂಗಪ್ರಯಾತ ಸ್ತೋತ್ರಮ್ ।
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು
ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ
ಶನಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ
ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ
ಶನಿದೋಷದಿಂದ ಮುಕ್ತಿ ಪಡೆಯಲು ಇಂದು ತಪ್ಪದೇ ಶನಿ ಚಾಲೀಸಾ ಓದಿ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು
ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ
ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ
ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ
ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ
ಮುಂದಿನ ಸುದ್ದಿ
ಮಂಗಳವಾರ ಅಪ್ಪಿ ತಪ್ಪಿಯೂ ಈ ತಪ್ಪು ಮಾಡ್ಬೇಡಿ
Show comments