Webdunia - Bharat's app for daily news and videos

Install App

ನಿಮ್ಮ ಕುಟುಂಬ ಆನಂದಮಯವಾಗಿರಲು ದೀಪದ ಎಣ್ಣೆಗೆ ಇದನ್ನ ಸೇರಿಸಿ ದೇವರ ಮುಂದೆ ಇಡಿ

Webdunia
ಶುಕ್ರವಾರ, 5 ಜುಲೈ 2019 (08:58 IST)
ಬೆಂಗಳೂರು : ಮನುಷ್ಯನಿಗೆ ಒಂದಲ್ಲ ಒಂದು ಚಿಂತೆ ಕಾಡುತ್ತಿರುತ್ತದೆ. ಇದರಿಂದ ಆತನಿಗೆ ಜೀವನದಲ್ಲಿ ನೆಮ್ಮದಿಯೇ ಇರುವುದಿಲ್ಲ. ಆದ್ದರಿಂದ ಶಾಂತಿ ಮರುಕಳಿಸಿ, ಕುಟುಂಬವು ಆನಂದಮಯ ವಾಗಿರಬೇಕಾದರೆ ನೀವು ಹೀಗೆ ಮಾಡಿದರೆ ಒಳ್ಳೆಯದು ಎಂದು ಶಾಸ್ತಗಳು ಹೇಳುತ್ತವೆ.




ನಾವು ಪ್ರತಿದಿನ ದೇವರ ಮುಂದೆ ದೀಪ ಬೆಳಗುತ್ತೇವೆ. ಆ ದೀಪದ ಎಣ್ಣೆಗೆ ಒಂದು ಹನಿ ಶ್ರೀಗಂಧದ ಎಣ್ಣೆಯನ್ನು ಪ್ರತಿದಿನ ಹಾಕಿ. ಪ್ರತಿದಿನ ಒಂದು ಹನಿಯಂತೆ 48 ದಿನಗಳ ಕಾಲಾವಧಿವರೆಗೆ ಒಂದು ಹನಿ ಶ್ರೀಗಂಧದ ಎಣ್ಣೆಯನ್ನು ಹಾಕುತ್ತ ಬನ್ನಿ. ನಿಮ್ಮ ಜೀವನದಲ್ಲಿ ಕ್ರಮೇಣವಾಗಿ ಆನಂದ, ನೆಮ್ಮದಿ ನೆಲೆಸುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments