Webdunia - Bharat's app for daily news and videos

Install App

ನಿಮ್ಮ ರಾಶಿಗನುಸಾರವಾಗಿ ಲಕ್ಷ್ಮೀದೇವಿಯ ಮಂತ್ರವನ್ನು ಜಪಿಸಿ ಅಖಂಡ ಐಶ್ವರ್ಯ ಪಡೆಯಿರಿ

Webdunia
ಶುಕ್ರವಾರ, 23 ಆಗಸ್ಟ್ 2019 (09:16 IST)
ಬೆಂಗಳೂರು : ಲಕ್ಷ್ಮೀದೇವಿ ಸಂಪತ್ತಿಗೆ ಅಧಿದೇವತೆ. ಆದ್ದರಿಂದ ಲಕ್ಷ್ಮಿ ದೇವಿಯನ್ನು ಮನೆಯಲ್ಲಿ ಪೂಜಿಸುವುದರಿಂದ ಸಂಪತ್ತು ಅಧಿಕವಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವಾಗ ನಾವು ಮಂತ್ರಗಳಿಂದ ಪೂಜಿಸಬೇಕು ಎನ್ನುತ್ತದೆ ನಮ್ಮ ಶಾಸ್ತ್ರ . ಆದರೆ ಇನ್ನು ಅವರವರ ರಾಶಿಯ ಅನುಸಾರ ಈಗ ನಾವು ಹೇಳುವ ಮಂತ್ರಗಳಿಂದ ಪೂಜಿಸಿದರೆ ಶೀಘ್ರವಾಗಿ ಫಲಗಳನ್ನು ಕಾಣಬಹುದು ಎಂದು ಪಂಡಿತರು ಹೇಳುತ್ತಿದ್ದಾರೆ.




ಮೇಷ ರಾಶಿ – “ ಓಂ ಐಂ ಓಂ ರೀಂ ಐಮ್ ಕ್ಲೀಂ ಶ್ರೀಮ್ ಮಹಾಲಕ್ಷ್ಮಿಯೇ ನಮಃ ”

ವೃಷಭ ರಾಶಿ – “ ಓಂ ರೀಂ ಕ್ಲೀಮ್ ಸೊಹ್ ಮಹಾ ಲಕ್ಷ್ಮೀಯೇ ನಮಃ”

ಮಿಥುನ ರಾಶಿ – “ಓಂ ಶ್ರೀಮ್ ಐಮ್ ಸೋಹ ಮಹಾಲಕ್ಷ್ಮಿಯೇ ನಮಃ”

ಕಟಕ ರಾಶಿ – “ಓಂ ರೀಂ ಕ್ಲೀಂ ಮಹಾಲಕ್ಷ್ಮಿಯೇ ನಮಃ ”

ಸಿಂಹ ರಾಶಿ – “ ಓಂ ಐಮ್ ಕ್ಲೀಮ್ ರೀಂ ಶ್ರೀಮ್ ಸೋಹ ಮಹಾಲಕ್ಷ್ಮಿಯೇ ನಮಃ ”

ಕನ್ಯಾ ರಾಶಿ – “ಓಂ ಹ್ರೀಂ ಕ್ಲೀಮ್ ಸೋಹಂ ಮಹಾಲಕ್ಷ್ಮಿಯೇ ನಮಃ”

ತುಲಾ ರಾಶಿ- “ಓಂ ಬ್ರೀಮ್ ಕ್ಲೀಂ ಸೋಹಂ ಮಹಾಲಕ್ಷ್ಮಿಯೇ ನಮಃ”

ವೃಶ್ಚಿಕ ರಾಶಿ – “ ಓಂ ಬ್ರೀಮ್ ಶ್ರೀ0 ಸೋಹಂ ಮಹಾಲಕ್ಷ್ಮಿಯೇ ನಮಃ ”

ಧನಸ್ಸು ರಾಶಿ – “ಓಂ ಐಮ್ ಕ್ಲೀಂ ಶ್ರೀಮ್ ಮಹಾಲಕ್ಷ್ಮಿಯೇ ನಮಃ”

ಮಕರ ರಾಶಿ – “ಓಂ ಐಂ ಕ್ಲೀಮ್ ಸೋಹಂ ಮಹಾಲಕ್ಷ್ಮಿಯೇ ನಮಃ ”

ಕುಂಭ ರಾಶಿ – “ಓಂ ಕ್ಲೀಮ್ ಐಮ್ ಸೋಹಂ ಮಹಾಲಕ್ಷ್ಮಿಯೇ ನಮಃ”

ಮೀನ ರಾಶಿ - “ಓಂ ಐಮ್ ಕ್ಲೀಮ್ ಶ್ರೀಮ್ ಮಹಾಲಕ್ಷ್ಮಿಯೇ ನಮಃ”

ಈ ಬೀಜ ಮಂತ್ರವನ್ನು ಪ್ರತಿದಿನ ಅಥವಾ ಶುಕ್ರವಾರದ ದಿನ,ಅಮಾವಾಸ್ಯೆ, ಪೌರ್ಣಮಿಯ ದಿನಗಳಲ್ಲಿ ಪೂಜೆ ಮಾಡುವ ಸಮಯದಲ್ಲಿ ಕಮಲದ ಬೀಜ ಅಥವಾ ಹರಳುಗಳಿಂದ ಕೂಡಿದ ಜಪ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು 108 ಬಾರಿ ಅಥವಾ 1008 ಬಾರಿ ಈ ಮಂತ್ರಗಳನ್ನು ಪಠಿಸಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments