Webdunia - Bharat's app for daily news and videos

Install App

ಗಣಪತಿಯ ದೇವಸ್ಥಾನಕ್ಕೆ ಹೋದಾಗ ಹೀಗೆ ಮಾಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆಯಂತೆ

Webdunia
ಬುಧವಾರ, 8 ಜನವರಿ 2020 (05:46 IST)
ಬೆಂಗಳೂರು : ಸಕಲ ದೇವತೆಗಳ ಅಧಿಪತಿ ಗಣಪತಿ. ಆದ್ದರಿಂದ ಗಣಪತಿಯನ್ನು ಪೂಜಿಸಿದರೆ ಎಲ್ಲಾ ದೇವಾನುದೇವತೆಗಳನ್ನು ಪೂಜಿಸಿದಂತೆ ಎನ್ನುತ್ತಾರೆ. ಆದ್ದರಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ವಿಜಯ ಸಾಧಿಸಲು ಗಣಪತಿಯ ದೇವಸ್ಥಾನಕ್ಕೆ ಹೋದಾಗ ಹೀಗೆ ಮಾಡಿ.



ಗಣಪತಿಯ ದೇವಸ್ಥಾನಕ್ಕೆ ಹೋದಾಗ 13 ಪ್ರದಕ್ಷಿಣೆ ಹಾಕಬೇಕು. ಮೂರು ಸಲ ಬಸ್ಕಿ ಹೊಡೆಯಬೇಕು. ಇದರಿಂದ ನಿಮ್ಮ ಕೋರಿಕೆಗಳು ಈಡೇರುತ್ತದೆಯಂತೆ.


ಗಣಪತಿಗೆ 21 ಗರಿಕೆಗಳನ್ನು ಸಮರ್ಪಿಸಬೇಕು. ಗಣಪತಿಯ ನೈವೇದ್ಯಕ್ಕೆ ಕಬ್ಬು, ಬೆಲ್ಲ, ಎಳೆನೀರು ಇಡಬೇಕು. ಹಾಗೂ ಕಬ್ಬಿನ ಹಾಲಿನಿಂದ ಮತ್ತು ಎಳೆನೀರಿನಿಂದ ಗಣಪತಿಗೆ ಅಭಿಷೇಕ ಮಾಡಿದರೆ ತುಂಬಾ ಒಳ್ಳೆಯದು. ಬಿಳಿ ಎಕ್ಕದ ಹೂವನ್ನು ಅರ್ಪಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಮುಂದಿನ ಸುದ್ದಿ
Show comments