ತೀರ್ಥ ಯಾತ್ರೆಗಳಿಗೆ ಸರಕಾರ ಸಹಾಯ ಧನ ನೀಡಬೇಕೇ?
ನೆರೆ ಪರಿಹಾರಕ್ಕಾಗಿ ಜನರಿಂದ ಸಂಗ್ರಹಿಸಿದ ಹಣವನ್ನು ರಾಜಕೀಯ ಪಕ್ಷಗಳು ನುಂಗಿಹಾಕುವುದು
ಎಲ್ಲ ಪಕ್ಷಗಳದ್ದೂ ಹಣೆಬರಹ ಇದು
ಜಿಂಬಾಬ್ವೆ ವಿರುದ್ಧ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ
ಕ್ರಿಕೆಟಿಗರ ನಿರ್ಲಕ್ಷ್ಯ ಭಾವನೆ
ಯುಪಿಎ ಸರಕಾರದ ಎರಡನೇ ಅವಧಿಯ ಒಂದು ವರ್ಷ ಪೂರ್ಣಗೊಂಡಿದೆ. ಪಿಎಂ ರಾಜ್ಯಭಾರ ಹೇಗಿತ್ತು?
ತೃಪ್ತಿಕರ, ನಾವೆಲ್ಲ ಚೆನ್ನಾಗಿದ್ದೇವೆ
ದೇಶಕ್ಕೇ ಗಂಡಾಂತರ ತಂದಿದ್ದ ಹಾಗೂ ಮುಗ್ಧರನ್ನು ಹತ್ಯೆಗೈದ ಕಸಬ್ಗೆ ಗಲ್ಲು ಶಿಕ್ಷೆಯಾಗಿದ್ದರಿಂದ ನಿಮಗೆ ತೃಪ್ತಿಯೇ?
ಇಲ್ಲ, ಚಿತ್ರ ಹಿಂಸೆ ಶಿಕ್ಷೆಯೇ ಸರಿ
ಏನಾದ್ರೇನು, ನಾವಂತೂ ಭಯದಲ್ಲೇ ಬದುಕ್ಬೇಕು
ದಿನಾ ಬೆಳಗೆದ್ದರೆ ಒಂದೊಂದು ಶಂಕಿತ ಕಾಮ ಕಾಂಡಗಳು. ನೀವಿದನ್ನು ಓದಲು ಇಷ್ಟ ಪಡ್ತೀರಾ?
ಬೇಡಪ್ಪಾ, ಓದಿ ಓದಿ ಸಾಕಾಗಿದೆ
ಇಂತವುಗಳ ಬಗ್ಗೆ ಎರಡು ಸಾಲು ಸುದ್ದಿ ಸಾಕು
ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಟ್ವೆಂಟಿ20 ವಿಶ್ವಕಪ್ ಗೆದ್ದುಕೊಳ್ಳುವ ಭಾರತದ ಸಾಧ್ಯತೆ
ಅಬ್ಬಬ್ಬಾ ಅಂದ್ರೆ ಸೂಪರ್ 8ಕ್ಕೇರಬಹುದು
ಐಪಿಎಲ್ ಕೂಟಕ್ಕೆ ಸಂಬಂಧಿಸಿ ಲಲಿತ್ ಮೋದಿ, ಶಶಿ ತರೂರ್ ನಡುವಣ ತಿಕ್ಕಾಟದಲ್ಲಿ ಯಾರು ತಪ್ಪಿತಸ್ಥರು?
ಸಾನಿಯಾ ಮಿರ್ಜಾ ಶೋಯಬ್ ಮಲಿಕ್ ಅವರನ್ನು ವಿವಾಹವಾಗುವುದು ತಪ್ಪೇ?
ವೈಯಕ್ತಿಕ ಸಂಗತಿ, ಏನೂ ತಪ್ಪಿಲ್ಲ
ತಪ್ಪು ತಪ್ಪೇ, ಇದು ದೇಶಕ್ಕೆ ದ್ರೋಹ
ಅವರೇನಾದ್ರೂ ಮಾಡ್ಕೊಳ್ಳಿ, ನಮಗ್ಯಾಕೆ?
ಬಿಬಿಎಂಪಿ ಚುನಾವಣೆಯಲ್ಲಿ ಈ ಬಾರಿ ಯಾರಿಗೆ ಜಯ ದೊರೆಯಬಹುದು?
ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ರಾಜಕಾರಣಿಗಳ ಧಾವಂತವು
ಇದೆಲ್ಲಾ ನಾಟಕ, ಅವರ್ರಿಗೆ ನಿಜಕ್ಕೂ ಮನಸ್ಸೇ ಇಲ್ಲ
ಮಹಿಳೆಯರ ಏಳಿಗೆಗೆ ಪೂರಕ, ಅವರಿಗೆ ಮನಸ್ಸಿದೆ
ಯಾರಿಗ್ಬೇಕು ಮೀಸಲಾತಿ, ಸ್ತ್ರೀಯರೇ ಮೇಲೆ ಬರ್ತಾರೆ
ಬಜೆಟ್ ನೋಡಿದರೆ ಸರಕಾರಕ್ಕೆ ಖಂಡಿತವಾಗಿಯೂ ಪ್ರಜೆಗಳ ಮೇಲೆ ದಯೆ, ಕರುಣೆ ಎಂಬುದಿದೆ ಅನ್ನಿಸುತ್ತಿದೆಯೇ?
ಖಂಡಿತಾ ಇಲ್ಲ, ಇದು ದುಡ್ಡಿದ್ದೋರ ಪರ
ಹೌದು, ದೇಶದ ಪ್ರಗತಿಗೆ ಇದು ಪೂರಕ
ಏನು ಮಾಡಿದ್ರೂ ಅಷ್ಟೇ, ನಮಗೇಕೆ ಉಸಾಬರಿ?
ಪುಣೆ ಸ್ಫೋಟದ ಮೂಲಕ ಉಗ್ರರ ಅಟ್ಟಹಾಸ ಮರಳಿ ಮೇಳೈಸತೊಡಗಿದೆ. ಇದಕ್ಕೆ ಪ್ರಮುಖ ಕಾರಣ ಏನಿರಬಹುದು?
ಪ್ರೀತಿ, ಪ್ರೇಮ ಅಂತೆಲ್ಲಾ ಈಗಿನ ಯುವ ಜನಾಂಗ ಫೆ.14ರ ವ್ಯಾಲೆಂಟೈನ್ಸ್ ಡೇಗೆ ಮುಗಿ ಬೀಳುವುದು ನಮ್ಮ ಸಂಸ್ಕೃತಿಗೆ ವಿರುದ್ಧವೇ?
ಇಲ್ಲ, ಪ್ರೀತಿಗೆ ಕಡಿವಾಣ ಬೇಕಿಲ್ಲ
ಯಾರು ಏನ್ ಬೇಕಿದ್ರೂ ಮಾಡ್ಕೊಳಿ, ನಮಗೇನು?
ಐಪಿಎಲ್-3 ಹರಾಜು ಪ್ರಕ್ರಿಯೆಯಲ್ಲಿ ಪಾಕಿಸ್ತಾನೀ ಪ್ರಮುಖ ಆಟಗಾರರನ್ನು ಯಾರೂ ಕೊಂಡುಕೊಳ್ಳದಿರುವ ತಂಡಗಳ ನಿರ್ಧಾರ
ಸರಿ, ಕ್ರಿಕೆಟಿಗರ ಲಭ್ಯತೆ ಬಗ್ಗೆ ಆತಂಕ
ತಪ್ಪು, ಇದು ಕ್ರೀಡಾಸ್ಫೂರ್ತಿಗೆ ವಿರುದ್ಧ