Select Your Language

Notifications

webdunia
webdunia
webdunia
webdunia

ಹಿಂದಿನ ಸಮೀಕ್ಷೆ

10ನೇ ತರಗತಿಯ ಪರೀಕ್ಷೆ ಇನ್ನು ಕಡ್ಡಾಯವಲ್ಲ, ಇಚ್ಛಿಸಿದರೆ ಮಾತ್ರ ಪರೀಕ್ಷೆ ಬರೆಯಬಹುದು ಎಂಬ ಕೇಂದ್ರದ ಯುಪಿಎ ಸರಕಾರದ ಪ್ರಸ್ತಾಪಿತ ಶಿಕ್ಷಣ ನೀತಿ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳಿತು
26.33%
ಕಲಿಕೆಯ ಆಸಕ್ತಿ ಕಡಿಮೆಯಾಗಬಹುದು
53.72%
ಇದೆಲ್ಲಾ ಆಗುವ-ಹೋಗುವ ವಿಷಯವಲ್ಲ
19.96%

ಎಡಪಕ್ಷಗಳ ಹಂಗಿಲ್ಲದೆ ಮಂಡಿಸಲಾಗುವ ಈ ಬಾರಿಯ ಕೇಂದ್ರ ಬಜೆಟ್, ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವುದೇ?

ಹೌದು, ಜನೋಪಯೋಗಿ ಆಗಿರುತ್ತದೆ
39.22%
ಇಲ್ಲ, ಜನರಿಗೇನೂ ಪ್ರಯೋಜನವಿರಲ್ಲ
33.02%
ಯಥಾ ಸ್ಥಿತಿ ಇರುತ್ತದೆ
27.75%

ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಕಪ್ ತನ್ನ ಬಳಿ ಉಳಿಸಿಕೊಳ್ಳುವುದೇ?

ಹೌದು
60.46%
ಇಲ್ಲ
31.87%
ಗೊತ್ತಿಲ್ಲ
7.67%

ನೆರೆಯ ರಾಷ್ಟ್ರಗಳಲ್ಲಿ ಬಿಕ್ಕಟ್ಟು, ಅಮೆರಿಕದ ನೀತಿಗಳು... ಇವನ್ನೆಲ್ಲಾ ನಿಭಾಯಿಸಲು ವಿದೇಶಾಂಗ ಮಂತ್ರಿ ಸ್ಥಾನಕ್ಕೆ ಎಸ್ಸೆಂ ಕೃಷ್ಣ ಸಮರ್ಥರೇ?

ಹೌದು, ಅವರು ಸಮರ್ಥರು
59.31%
ಅಸಮರ್ಥ, ಬೇರೆ ಖಾತೆ ಕೊಡಬೇಕಿತ್ತು
28.14%
ಗೊತ್ತಿಲ್ಲ
12.55%

ಎಲ್ಟಿಟಿಇ ನಾಯಕ ಪ್ರಭಾಕರನ್ ಸತ್ತಿದ್ದಾನೆ ಎಂಬುದು

ನಿಜ
54.55%
ನಿಜವಲ್ಲ
22.46%
ಹೇಳಲಾಗದು
22.99%

ಕಾಂಗ್ರೆಸ್-ಬಿಜೆಪಿ ಮೈತ್ರಿ ಕೂಟ ಸರಕಾರದ ಚರ್ಚೆಗೆ ಶತ್ರುಘ್ನ ಸಿನ್ಹಾ ನಾಂದಿ ಹಾಡಿದ್ದಾರೆ. ನಿಮ್ಮ ಅಭಿಪ್ರಾಯವೇನು?

ಮೈತ್ರಿಯಾದರೆ ಒಳಿತು
41.48%
ಮೈತ್ರಿ ಆಗಲೇಬಾರದು
42.22%
ಏನೆಂದು ಹೇಳಲಾಗದು
16.3%

ಪ್ರಸಕ್ತ ಸನ್ನಿವೇಶದಲ್ಲಿ ಕೇಂದ್ರದ ಅಧಿಕಾರ ಚುಕ್ಕಾಣಿ ಯಾವ ಮೈತ್ರಿಕೂಟದ ತೆಕ್ಕೆಗೆ ಬರಲಿದೆ?

ಎನ್‌ಡಿಎ ಮೈತ್ರಿಕೂಟ
60.47%
ಯುಪಿಎ ಮೈತ್ರಿಕೂಟ
24.42%
ತೃತೀಯ ರಂಗ
15.12%

ಬೋಫೋರ್ಸ್ ಆರೋಪಿ ಕ್ವಟ್ರೋಚಿ ವಿರುದ್ಧದ ರೆಡ್ ಕಾರ್ನರ್ ನೋಟೀಸನ್ನು ಸಿಬಿಐ ಹಿಂತೆಗೆದುಕೊಂಡಿದೆ. ಇದರ ಹಿಂದೆ ಕಾಂಗ್ರೆಸ್ ರಾಜಕೀಯ ಇದೆಯೇ?

ಇದು ಕಾಂಗ್ರೆಸ್ ರಾಜಕೀಯ
69.54%
ನಿಜಕ್ಕೂ ಕ್ವಟ್ರೋಚಿ ತಪ್ಪಿತಸ್ಥರಲ್ಲ
15.08%
ಏನೆಂದು ಹೇಳಲಾಗದು
15.38%

ಈ ಬಾರಿ ಐಪಿಎಲ್ ಟ್ವೆಂಟಿ20 ಗೆಲ್ಲುವ ತಂಡ

ರಾಜಸ್ಥಾನ್ ರಾಯಲ್ಸ್
12.91%
ಚೆನ್ನೈ ಸೂಪರ್ ಕಿಂಗ್ಸ್
19.68%
ಬೆಂಗ್ಳೂರು ರಾಯಲ್ ಚಾಲೆಂಜರ್ಸ್
67.41%

ಪ್ರಧಾನಿ ಅಭ್ಯರ್ಥಿಗಳ ನಡುವೆ ಪರಸ್ಪರ ದುರ್ಬಲತೆ ಆರೋಪ ನಡೆಯುತ್ತಿದೆ. ನಿಮ್ಮ ಪ್ರಕಾರ ಯಾರು ದುರ್ಬಲರು?

ಮನಮೋಹನ್ ಸಿಂಗ್
70.11%
ಎಲ್.ಕೆ. ಆಡ್ವಾಣಿ
16.48%
ಇಬ್ಬರೂ
13.41%

ನ್ಯೂಜಿಲ್ಯಾಂಡ್ ವಿರುದ್ಧ ಐತಿಹಾಸಿಕ ಗೆಲವು ಸಾಧಿಸಿದ ಭಾರತ ತಂಡ ಗೆಲುವಿನ ನಿರಂತರತೆಯನ್ನು ಕಾಯ್ದುಕೊಳ್ಳುವುದೇ?

ಹೌದು
58.02%
ಇಲ್ಲ
24.05%
ಗೊತ್ತಿಲ್ಲ
17.94%

ವರುಣ್ ಗಾಂಧಿ ಮೇಲೆ ಅತ್ಯಂತ ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಪ್ರಯೋಗಿಸಿದ್ದು

ಖಂಡಿತಾ ಸರಿ
22.69%
ಖಂಡಿತಾ ತಪ್ಪು
31.06%
ಹೇಯ ರಾಜಕೀಯ
46.26%

ಚುನಾವಣೆ ಸಂದರ್ಭ ಬರುತ್ತಿರುವ ಐಪಿಎಲ್ ಕ್ರಿಕೆಟ್ ಕೂಟವು ಭಾರತದಿಂದ ಹೊರಗೆ ಹೋಗುತ್ತಿದೆ. ಇದು

ಭದ್ರತೆ ದೃಷ್ಟಿಯಿಂದ ಒಳಿತು
48.39%
ಕ್ರಿಕೆಟ್ ಆಟಕ್ಕಾದ ನಷ್ಟ
26.16%
ಲಲಿತ್ ಮೋದಿ ರಾಜಕೀಯ
25.45%

ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ವಿಜಯ ಪತಾಕೆ ಹಾರಿಸಲಿದೆಯೇ?

ಹೌದು
68.94%
ಇಲ್ಲ
16.04%
ಗೊತ್ತಿಲ್ಲ
15.02%

ಮುಂಬರುವ ಲೋಕಸಭೆಯಲ್ಲಿ ಯಾವ ರೀತಿಯ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ?

ಬಿಜೆಪಿ ಮಿತ್ರಕೂಟ
60.85%
ಕಾಂಗ್ರೆಸ್ ಮಿತ್ರಕೂಟ
24.73%
ತೃತೀಯ ರಂಗ
14.42%