ಮುಖ್ಯಮಂತ್ರಿ ವಿರುದ್ಧ ದೇವೇಗೌಡರು ಅಸಭ್ಯ ಪದ ಪ್ರಯೋಗಿಸಿ ಜರೆದಿರುವುದು
ರೈತರ ಬಗೆಗಿನ ನೈಜ ಕಾಳಜಿಯಿಂದ
ಅವರು ಹಾಗೆಯೇ, ಏನೇನೋ ಹೇಳ್ತಾರೆ
ಮಾಜಿ ಪ್ರಧಾನಿಗೆ ತಕ್ಕುದಾದ ಹೇಳಿಕೆ
ಕಳೆದ ವರ್ಷ ಮಾಡಿಕೊಂಡಿದ್ದ ಹೊಸ ವರ್ಷದ ನಿರ್ಣಯಗಳನ್ನು ನೀವು ಪೂರ್ಣಗೊಳಿಸಿದ್ದೀರಾ?
ಸಚಿವ ರೇಣುಕಾಚಾರ್ಯರಿಗೆ ಸಚಿವ ಸ್ಥಾನ ನೀಡುವ ಯಡಿಯೂರಪ್ಪ ನಿರ್ಧಾರಕ್ಕೆ ಕಾರಣ
ಜನಬೆಂಬಲ ವೃದ್ಧಿ, ಬಿಜೆಪಿ ಏಳಿಗೆ
ಸಿಎಂ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ
ಸಂದು ಹೋದ 2009ಕ್ಕೆ ಶುಭ ವಿದಾಯ ಹಾಡುವಾಗ ಈ ವರ್ಷ ಹೇಗಿತ್ತು ಅಂತ ನಿಮಗನಿಸುತ್ತದೆ?
ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಇಲ್ಲ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ
ರೆಡ್ಡಿಗಳ ವಿರುದ್ಧ ಏನೋ ಮಸಲತ್ತಿನ ಸೂಚನೆ
ಮುಂಬೈ ದಾಳಿ ಬಗ್ಗೆ ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರ ಇದುವರೆಗೆ ಕೈಗೊಂಡಿರುವ ಕ್ರಮದಿಂದ ತೃಪ್ತಿಯೇ?
ಶೂನ್ಯ ಸಾಧನೆ, ರಾಜಕೀಯದಲ್ಲೇ ಕಾಲ ವ್ಯಯ
ಹೌದು. ಸರಕಾರಕ್ಕೆ 100 ಮಾರ್ಕು
ರಾಜ್ಯ ಸರಕಾರವನ್ನೇ ಒತ್ತೆಯಾಳಾಗಿಸಿಕೊಂಡಿದ್ದ ಗಣಿ ಧಣಿಗಳು ಮತ್ತು ಯಡಿಯೂರಪ್ಪ ನಡುವೆ ಏರ್ಪಟ್ಟ ಕೇಂದ್ರೀಯ ಸಂಧಾನದಿಂದ
ಎಲ್ಲರಿಗೂ ನಷ್ಟ, ನಷ್ಟ, ನಷ್ಟ
ಸರಕಾರದಲ್ಲಿದ್ದುಕೊಂಡು ಸರಕಾರದ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಆರೋಪ ಹೊತ್ತಿರುವ ರೆಡ್ಡಿ ಸಹೋದರರ ಕ್ರಮ
ಸರಿ, ರಾಜ್ಯದ ಬಗ್ಗೆ ಅವರಿಗೆ ಕಾಳಜಿ
ಇಲ್ಲ, ಜನರ ಚಿಂತೆಯೇ ಅವರಿಗಿಲ್ಲ
ಗೋವಾ ಸ್ಫೋಟದಲ್ಲಿ ಸನಾತನ ಸಂಸ್ಥೆಯ ಕೈವಾಡ ಇದೆ ಎಂಬ ಆರೋಪವು
ತನಿಖೆ ನಂತರ ಸತ್ಯಾಂಶ ತಿಳಿಯಲಿದೆ
ಬೆಲೆ ಏರಿಕೆ ಮತ್ತು ಪ್ರವಾಹ ಪರಿಸ್ಥಿತಿಯ ಈ ದಿನಗಳಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಸಾಧ್ಯವೇ?
ಇಲ್ಲ, ಈ ಬೆಲೆ ಏರಿಕೆ ಬಿಸಿಯಲ್ಲಿ ಅಸಾಧ್ಯ
ಇಲ್ಲ, ಪಟಾಕಿ ಹಣ ಸಂತ್ರಸ್ತರಿಗೆ ಕೊಡ್ತೀವಿ
ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರವು ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಅಂತ ಅನಿಸುತ್ತಿದೆಯೇ?
ಇಲ್ಲ, ಸಾಕಷ್ಟು ಪರಿಹಾರ ಸಿಕ್ಕಿದೆ
ಇದೆಲ್ಲಾ ರಾಜಕೀಯ ಇದ್ದದ್ದೇ...
ರಾಜಕೀಯ 'ಶಿಕ್ಷಣ' ಕಲಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ರಾಜ್ಯ ಬಿಜೆಪಿ ಕ್ರಮ
ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತವು ವಿಜಯದ ಸಾಧ್ಯತೆ
ಕೇಂದ್ರ ಸಚಿವರು, ಸೋನಿಯಾ, ರಾಹುಲ್ ಇಕಾನಮಿ ದರ್ಜೆಯಲ್ಲಿ, ರೈಲಿನಲ್ಲಿ ಪ್ರಯಾಣಿಸುವುದು ಮುಂತಾದ ಕ್ರಮಗಳು
ಆರ್ಥಿಕ ಪುನಶ್ಚೇತನಕ್ಕೆ ಪೂರಕ
ಮಂತ್ರಿಗಳ ಐಷಾರಾಮಕ್ಕೆ ಪೂರ್ಣ ಕಡಿವಾಣ ಬೇಕು
ಎಸ್ಸೆಸ್ಸೆಲ್ಸಿ ಪರೀಕ್ಷೆ ಇನ್ನು ಕಡ್ಡಾಯವಲ್ಲ, ಇಚ್ಛಿಸಿದರೆ ಮಾತ್ರ ಪರೀಕ್ಷೆ ಬರೆಯಬಹುದು ಎಂಬ ಕೇಂದ್ರದ ಯುಪಿಎ ಸರಕಾರದ ಪ್ರಸ್ತಾಪಿತ ಶಿಕ್ಷಣ ನೀತಿ
ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳಿತು
ಕಲಿಕೆಯ ಆಸಕ್ತಿ ಕಡಿಮೆಯಾಗಬಹುದು