Webdunia - Bharat's app for daily news and videos

Install App

ಇದುವರೆಗೆ ಐವರು ಭಾರತೀಯರಿಗೆ ಆಸ್ಕರ್

Webdunia
ಸೋಮವಾರ, 23 ಫೆಬ್ರವರಿ 2009 (17:49 IST)
ಆಸ್ಕರ್ ಪ್ರಶಸ್ತಿಯ ವಾಸನೆ ಭಾರತಕ್ಕೆ ಹೊಸದೇನಲ್ಲ. 1982ರಲ್ಲೇ ಭಾರತೀಯರೊಬ್ಬರು ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಅದು ರಿಚರ್ಡ್ ಅಟೆನ್‌ಬರೋ ಅವರ 'ಗಾಂಧಿ' ಚಿತ್ರದ ವಸ್ತ್ರವಿನ್ಯಾಸಕ್ಕಾಗಿ. ಅದನ್ನು ಪಡೆದದ್ದು ಭಾನು ಅತೈಯಾ ಎಂಬ ವಸ್ತ್ರ ವಿನ್ಯಾಸಕಾರ.

ಆನಂತರ ಸತ್ಯಜಿತ್ ರಾಯ್ ಅವರು ಅವರಿಗೆ ಜೀವಮಾನದ ಸಾಧನೆಗಾಗಿ ವಿಶೇಷ ಆಸ್ಕರ್ ಗೌರವ ಪ್ರಶಸ್ತಿ ಲಭಿಸಿತ್ತು. ಇದು 1992ರಲ್ಲಿ.

ಇದೀಗ ಇನ್ನೂ ಮೂವರು ಭಾರತೀಯರು ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎ.ಆರ್.ರೆಹಮಾನ್‌ಗೆ ಸ್ಲಂ ಡಾಗ್ ಮಿಲಿಯನೇರ್‌ನಲ್ಲಿ ಮೂಲ ಸಂಗೀತ ಮತ್ತು 'ಜೈ ಹೋ' ಮೂಲ ಗೀತೆಗಾಗಿ ಅವಳಿ ಆಸ್ಕರ್.

ಅದೇ ಚಿತ್ರದ 'ಜೈ ಹೋ' ಗೀತೆಗಾಗಿ ರಹಮಾನ್ ಜೊತೆ ಆಸ್ಕರ್ ಹಂಚಿಕೊಂಡವರೆಂದರೆ ಗೀತೆ ರಚನೆಕಾರ ಗುಲ್ಜಾರ್.

ಕೊನೆಯದಾಗಿ, ಸ್ಲಂ ಡಾಗ್ ಚಿತ್ರದ ಅತ್ಯುತ್ತಮ ಸೌಂಡ್ ಮಿಕ್ಸಿಂಗ್‌ಗಾಗಿ ಕೇರಳದ ರೆಸೂಲ್ ಪೂಕುಟ್ಟಿ ಅವರಿಗೆ ಆಸ್ಕರ್ ಗರಿ.

ಆದರೆ, ಭಾರತೀಯರೇ ನಿರ್ಮಿಸಿ, ನಿರ್ದೇಶಿಸಿದ ಸಂಪೂರ್ಣ ಭಾರತೀಯ ಚಿತ್ರಕ್ಕೆ ಇದುವರೆಗೆ ಆಸ್ಕರ್ ಒಲಿದಿಲ್ಲ ಎಂಬುದು ಅಷ್ಚೇ ಕಟು ಸತ್ಯ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments