Webdunia - Bharat's app for daily news and videos

Install App

ದರ್ಬಾರು...ಸಿಂಹಾಸನಕ್ಕೊಂದು ಇತಿಹಾಸ

Webdunia
NRB
ಮೈಸೂರು ರಾಜರ ರತ್ನ ಖಚಿತ ಸಿಂಹಾಸನಕ್ಕೊಂದು ಇತಿಹಾಸವಿದೆ. ಇದು ವಿಶ್ವ ವಿಖ್ಯಾತ ದಸರಾ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಲಭ್ಯ.

ಇದನ್ನು ದಂತ, ಚಿನ್ನ, ಕರಿಮರ, ಹಾಗೂ ಬೆಳ್ಳಿಯಿಂದ ನಿರ್ಮಿಸಲಾಗಿದೆ. ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಖಾಸಗಿ ದರ್ಬಾರಿನ ಆರಂಭದಲ್ಲಿ ಇದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಪುರಾಣ ಏನೆನ್ನುತ್ತದೆ?: ಈ ಸಿಂಹಾಸನದ ಬಗ್ಗೆ ಪೌರಾಣಿಕ ಹಿನ್ನೆಲೆಯೂ ಇದೆ. ಇದು ಬಹಳ ಹಿಂದೆ ಹಸ್ತಿನಾವತಿಯ ಪಾಂಡವರ ವಶದಲ್ಲಿತ್ತು ಎಂದು ತಿಳಿದುಬರುತ್ತದೆ.

ಈ ಸಿಂಹಾಸನ ಚಿನ್ನದ ಮಾವಿನ ಎಲೆ ಹಾಗೂ ಬಾಳೆಯ ಕಂಬದಿಂದ ಅಲಂಕರಿಸಲ್ಪಟ್ಟಿರುವುದು ವಿಶೇಷ. ಸಿಂಹಾಸನದ ಮೇಲ್ಭಾಗದಲ್ಲಿ ದೊಡ್ಡದಾದ ಛತ್ರಿಯಿದ್ದು ಅದರಲ್ಲಿ ಒಡವೆಗಳಿಂದ ಅಲಂಕರಿಸಲ್ಪಟ್ಟ ಪಕ್ಷಿಯನ್ನು ಬಿಂಬಿಸಲಾಗಿದೆ. ಈ ಸಿಂಹಾಸನದಲ್ಲಿ ಕೂರ್ಮರೂಪದ ಆಸನವಿದ್ದು ಉಭಯ ಪಾರ್ಶ್ವದಲ್ಲೂ ಯಾಳಿಗಳು, ನಾಲ್ಕುಕಡೆಗಳಲ್ಲಿ ಬಳ್ಳಿ, ಲತೆಗಳನ್ನು ಹರಡಲಾಗಿದೆ.

ನಾಗದೇವತೆಗಳನ್ನು ಪ್ರತಿನಿಧಿಸುವಂತೆ ಸೂಚಿಸುವ ಚಿತ್ರಗಳು ಸಿಂಹಾಸನದ ಸೌಂದರ್ಯವನ್ನು ಹೆಚ್ಚಿಸಿವೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments