Webdunia - Bharat's app for daily news and videos

Install App

ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ವೈಭವ

Webdunia
WD
ಭೂಲೋಕದ ವೈಕುಂಠ ಎಂದೇ ಜನಜನಿತವಾಗಿರುವ ಪರಮ ಪವಿತ್ರ ತಾಣ ತಿರುಪತಿಯ ತಿರುಮಲ ಶ್ರೀನಿವಾಸನ ಸನ್ನಿಧಿಯಲ್ಲಿ ವಾರ್ಷಿಕ ವಾರ್ಷಿಕ ಬ್ರಹ್ಮೋತ್ಸವವು ಸೆ.29ರಿಂದ ಆರಂಭವಾಗಿ ಒಂಭತ್ತು ದಿನಗಳ ಪರ್ಯಂತ ನಡೆಯಲಿದೆ.

ತಿರುಮಲಗಿರಿಯಲ್ಲಿ ಕನ್ಯಾಮಾಸದ ಶ್ರವಣ ನಕ್ಷತ್ರ ದಿನ ಭಗವಾನ್ ಶ್ರೀನಿವಾಸನು ವಿಶೇಷವಾಗಿ ತಿರುಮಲಗಿರಿಯಲ್ಲಿ ಆರೂಢನಾಗಿರುತ್ತಾನೆ ಎಂಬ ಪ್ರತೀತಿ. ಚಾಂದ್ರಮಾನದ ಪ್ರಕಾರ ಆ ದಿನ ವಿಜಯ ದಶಮಿ ಆಗಿರುತ್ತದೆ.

ಬ್ರಹ್ಮೋತ್ಸವ ಪ್ರಯುಕ್ತ ಪ್ರತಿ ದಿನ ನಡೆಯುವ ಕಾರ್ಯಕ್ರಮಗಳ ವಿವರ ಈ ರೀತಿ ಇದೆ.
ದಿನಾಂಕ ಬೆಳಗ್ಗೆ ಸಂಜೆ
ಸೆ. 29 ಧ್ವಜಾರೋಹಣ ದೊಡ್ಡ (ಪೆದ್ದ)ಶೇಷ ವಾಹನ
ಸೆ. 30ಚಿನ್ನ(ಚಿಕ್ಕ) ಶೇಷ ವಾಹನಹಂಸ ವಾಹನ
ಅ.1ಚಿನ್ನ(ಚಿಕ್ಕ) ಶೇಷ ವಾಹನ ಮುತ್ಯಾಪು ಪುಂದಿರಿ ವಾಹನ
ಅ. 2 ಕಲ್ಪವೃಕ್ಷ ವಾಹನಸರ್ವ ಭೂಪಾಲ ವಾಹನ
ಅ. 4 ಹನುಮಂತ ವಾಹನಸಂಜೆ ಸ್ವರ್ಣ ರಥ
ಅ. 5 ಸೂರ್ಯಪ್ರಭ ವಾಹನ ಚಂದ್ರ ಪ್ರಭ ವಾಹನ
ಅ. 6ರಥೋತ್ಸವಅಶ್ವ ವಾಹನ
ಅ. 7 ಪಲ್ಲಕ್ಕಿ ಉತ್ಸವ, ಚಕ್ರ ಸ್ನಾನಬಂಗಾರು ತಿರುಚ್ಚಿ ಉತ್ಸವ, ಧ್ವಜಾವರೋಹಣ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments