Webdunia - Bharat's app for daily news and videos

Install App

ಕಾರ್ಯನಿಷ್ಠೆಗೆ ದೊರೆತ ಬಹುಮಾನ

ಇಳಯರಾಜ
Vishnu
1942 ನೆ ಯ ಇಸವ ಿ. ಪಾಕಿಸ್ತಾನ ದ ಮಿಯಾನ್‌ವಲ ಿ ಸೆರೆಮನೆಯಲ್ಲ ಿ ಸೆರೆಮನೆ ಯ ಮೇಲಧಿಕಾರ ಿ ರಾತ್ರ ಿ ಸಮಯದಲ್ಲ ಿ ಕಾವಲುಗಾರರಿಗ ೆ ಮೊದಲ ೇ ತೀರ್ಮಾನಿದಲಾಗಿದ್ ದ ರಹಸ್ ಯ ಸಂಕೇ ತ ಪದವನ್ನ ು ಹೇಳುತ್ತ ಾ ಹೋಗುತ್ತಿದ್ದರ ು. ಒಬ್ ಬ ಸಿಪಾಯಿ ಯ ಬಳಿಗ ೆ ಬಂದ ು ತಪ್ಪಾ ದ ಸಂಕೇತವನ್ನ ು ಹೇಳಿದರ ು.

ಕೂಡಲ ೇ ಆ ಕಾವಲ ು ಸಿಪಾಯ ಿ ಮೇಲಧಿಕಾರಿಯನ್ನ ು ಅಲ್ಲಿಯ ೇ ತಡೆದ ು ನಿಲ್ಲಿಸ ಿ, ಹುಷಾರ ್, ಮುಂದಕ್ಕ ೆ ಒಂದ ು ಹೆಜ್ಜ ೆ ಇಟ್ಟರ ೆ ಸುಟ್ಟ ು ಬಿಡುತ್ತೇನ ೆ ಎಂದ ು ಗುಡುಗಾಡಿ ದ. ಆ ಗ ಮೇಲಧಿಕಾರ ಿ, ಅರ ೆ, ಒಂದ ು ಸೊಂಡೆಕಾಯ ಿ ಪ್ರಮಾಣದಷ್ಟ ು ಸಣ್ ಣ ಕಾವಲುಗಾರನಿಗ ೆ ಇಷ್ಟ ು ಗರ್ವವ ೆ. ನಿನ್ನನ್ನ ು ಕಂಬ ಿ ಎಣಿಸುವಂತ ೆ ಮಾಡುತ್ತೇನ ೆ. ಕೋರ್ಟಿಗ ೆ ಅಲೆಯುವಂತ ೆ ಮಾಡುತ್ತೇನ ೆ ಎಂದ ು ರೇಗಾಡಿದರ ು.

ಸ್ವಾಮ ಿ, ನಾನ ು ಯಾ ವ ತಪ್ಪನ್ನ ೂ ಮಾಡಿಲ್ ಲ. ಆದ್ದರಿಂ ದ ಕ್ಷಮ ೆ ಕೇಳುವುದಿಲ್ ಲ ಎಂದ ು ಸಾವಧಾನವಾಗಿಯ ೇ ಆ ಕಾವಲ ು ಸಿಪಾಯ ಿ ಉತ್ತರಿಸಿ ದ. ಕ್ಷಮ ೆ ಕೇಳದಿದ್ದರ ೆ ಆರ ು ತಿಂಗಳ ು ಸೆರೆವಾಸಿ ದ ಶಿಕ್ಷ ೆ ವಿಧಿಸಲಾಗುತ್ತದ ೆ ಎಂದ ು ಎಚ್ಚರಿಕ ೆ ನೀಡಿ ದ ಮೇಲಧಿಕಾರ ಿ. ಅದಾ ದ ನಂತ ರ ಆ ಸಿಪಾಯಿಯನ್ನ ು ಸೆರೆಮನೆ ಯ ಉನ್ನತಾಧಿಕಾರಿ ಯ ಮುಂದ ೆ ನಿಲ್ಲಿಸಲಾಯಿತ ು.
ನಿನ್ ನ ಮೇಲಧಿಕಾರಿಯನ್ನ ೇ ಸುಟ್ಟುಕೊಂದ ು ಹಾಕಲ ು ನೀನ ು ಸಿದ್ದವಾಗಿದ್ದೀಯ ೆ. ಅದ ು ತಪ್ಪಲ್ ಲ ಎಂದ ು ಈ ಗ ಹೇಳುತ್ತಿದ್ದೀಯ ಾ ಎಂದ ು ಉನ್ನತಾಧಿಕಾರ ಿ ಕೇಳಿದಾ ಗ, ನನ್ ನ ಮೇಲಧಿಕಾರಿ ಯ ವಿರುದ್ ಧ ತಿರುಗ ಿ ಬೀಳಲ ು ನನಗೇನ ು ಆಗತ್ ಯ. ಕರ್ತವ್ಯದಲ್ಲ ಿ ಕಟ್ಟೆಚ್ಚರವಿರುವಂತ ೆ ಅವರ ೇ ನನಗ ೆ ಹೇಳಿದ್ದಾರ ೆ ಎಂದ ು ಧೈರ್ಯವಾಗಿಯ ೇ ಉತ್ತರಿಸಿ ದ ಆ ಕಾವಲ ು ಸಿಪಾಯ ಿ. ಏನ ೇ ಹೇಳಿದರ ೂ ತನ್ ನ ತಪ್ಪನ್ನ ು ಕ್ಷಮಿಸುವಂತ ೆ ಕೇಳಿಕೊಳ್ಳಲ ು ಆ ಕಾವಲುಗಾ ರ ಸಿದ್ಧನಾಗಲಿಲ್ ಲ.

ಈ ಮಧ್ಯ ೆ ಸೆರೆಮನೆ ಯ ನ್ಯಾಯಾಲ ಯ ಅವನಿಗ ೆ ಆರ ು ತಿಂಗಳ ು ಸೆರೆವಾಸ ದ ಶಿಕ್ಷಯನ್ನ ು ವಿಧಿಸ ಿ ತೀರ್ಪ ು ನೀಡಿತ ು. ಇಳಿವಯಸ್ಸಿ ನ ತಾಯ ಿ, ರೋಗಿಯಾಗಿದ್ ದ ಹೆಂಡತ ಿ, ಚಿಕ್ ಕ ವಯಸ್ಸಿ ನ ಮಕ್ಕಳ ು ಎಲ್ಲರ ೂ ಕಂಗಾಲಾಗ ಿ ಅಳಲ ು ಮೊದಲ ು ಮಾಡಿದರ ು. ಆದರ ೆ ಇದರಿಂ ದ ಮನಸ್ಸನ್ನ ು ಎಳ್ಳಷ್ಟ ೂ ಬದಲಾಯಿಸಲ ು ಇಷ್ಟಪಡ ದ, ಕರ್ತವ್ಯನಿರತನಾ ದ ಆ ಕಾವಲುಗಾ ರ ಶಿಕ್ಷೆಯನ್ನ ು ಅನುಭವಿಸಲ ು ಸಿಧ್ಧನಾಗ ಿ ಹೊರ ಟ.

ಸ್ವಲ್ ಪ ಸಮಯ ದ ನಂತ ರ ಆ ಕಾವಲ ು ಸಿಪಾಯಿಯಿದ್ ದ ಸೆರೆಮನೆಗ ೆ ಸೆರೆಮನೆ ಯ ಉನ್ನ ತ ಅಧಿಕಾರಿಯ ೂ, ಮೇಲಧಿಕಾರಿಯ ೂ ಬಂದರ ು. ಮುಖ್ ಯ ಕಾವಲಧಿಕಾರ ಿ ಎಂ ಬ ಪದವಿಗ ೆ ಬಡ್ತಿಯನ್ನ ು ನೀಡಿರು ವ ಆದೇಶಪತ್ರವನ್ನ ು ಅವರ ು ಆ ಕಾವಲ ು ಸಿಪಾಯಿ ಯ ಕೈಗ ೆ ಕೊಟ್ಟ ು ಇಷ್ಟ ು ಕಾ ಲ ನಡೆದದ್ದೆಲ್ಲವ ೂ ನಾಟ ಕ. ಶಿಸ್ತ ು ನಿಯಮವನ್ನ ು ಪರೀಕ್ಷಿಸಲ ು ಇದನ್ನ ು ನಡೆಸಿದವ ು. ಇದರಲ್ಲ ಿ ನೀನ ು ಮಾತ್ ರ ಗೆದ್ದಿದ್ದೀಯ ೆ. ಆದ್ದರಿಂ ದ ನಿನಗ ೆ ಪದವಿಯಲ್ಲ ಿ ಬಡ್ತ ಿ ನೀಡಲಾಗಿದ ೆ ಎಂದ ು ಹೇಳ ಿ ಅವನನ್ನ ು ಕೊಂಡಾಡಿದರ ು. ಪುಟವಿಟ್ ಟ ಚಿನ್ನದಂತ ೆ ಕಾವಲ ು ಸಿಪಾಯಿ ಯ ಮು ಖ ಬೆಳಗಿತ ು.

- ಡ ಾ| ವ ಿ. ಗೋಪಾಲಕೃಷ್ಣ
( ಲೇಖಕ ರ ಪರಿಚ ಯ - ಡ ಾ. ವ ಿ. ಗೋಪಾಲಕೃಷ್ ಣ ಅವರ ು ನಿವೃತ್ ತ ಕನ್ನ ಡ ಪ್ರಾಧ್ಯಾಪಕರ ು. ಬಹುಭಾಷ ಾ ವಿದ್ವಾಂಸರಾ ದ ಇವರ ು ಭಾಷ ಾ ಶಾಸ್ತ್ ರ, ಸ್ಥಳನಾ ಮ ಶಾಸ್ತ್ ರ, ನಿಘಂಟ ು ಹಾಗ ೂ ಸಂಪಾದಕರಾಗ ಿ, ಅನುವಾದಕರಾಗ ಿ ಬಹುಮು ಖ ಸೇವ ೆ ಸಲ್ಲಿಸಿದ್ದಾರ ೆ. ಇವ ರ ಅನೇ ಕ ಸಂಶೋಧನಾತ್ಮ ಕ ಗ್ರಂಥಗಳ ು, ಲೋಖನಗಳ ು ಪ್ರಕಟವಾಗಿವ ೆ. ಪ್ರಸ್ತು ತ ಚೆನ್ನ ೈ ನಗರ ದ ಅಡಯಾರಿ ನ ಒಂದ ು ಸಂಶೋಧನಾತ್ಮ ಕ ಸಂಸ್ಥೆ ಯ ನಿರ್ದೇಶಕರಾಗಿದ್ದ ು, ಸಂಶೋಧನೆಯಲ್ಲ ಿ ಮತ್ತ ು ಮಾರ್ಗದರ್ಶ ನ ನೀಡುವುದರಲ್ಲ ಿ ತೊಡಗಿದ್ದಾರ ೆ.)

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments