Webdunia - Bharat's app for daily news and videos

Install App

ಮಕ್ಕಳಿಗಾಗಿ ಸರಳ ರಸಪ್ರಶ್ನೆ

Webdunia
ಪ್ರತ ಿ ಪ್ರಶ್ನೆ ಯ ಕೆಳಗ ೆ ನೀಡಿರು ವ ನಾಲ್ಕ ು ಆಯ್ಕೆಗಳಲ್ಲ ಿ ಒಂದನ್ನ ು ಆಯ್ದ ು ಉತ್ತ ರ ನೀಡ ಿ


1. ಕೇರಳದ ಈಗಿನ ಮುಖ್ಯಮಂತ್ರಿ ಯಾರು?
ಮನಮೋಹನ್ ಸಿಂಗ್ , ಜಯಲಲಿತಾ,
ಎ.ಕೆ ಆಂಟನಿ, ವಿ.ಎಸ್ ಅಚ್ಯುತ್ತಾನಂದನ್,

2.. ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಭಾರತದ ಸನ್ಯಾಸಿ ಯಾರು?
ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ,
ದಯಾನಂದ ಸರಸ್ವತಿ , ರಾಜಾರಾಮ್ ಮೋಹನ್ ರಾಯ್,

3. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು?
ಅಂಬೇಡ್ಕರ್ , ಸರ್ದಾರ್ ವಲ್ಲಭಾಯಿ ಪಟೇಲ್,
ಜವಹರಲಾಲ್ ನೆಹರು , ಲಾಲ್ ಬಹುದ್ದೂರ್ ಶಾಸ್ತ್ರಿ,

4. ಭಾರತದಲ್ಲಿ ಹೆಚ್ಚು ಸಾಕ್ಷರತೆ ಇರುವ ರಾಜ್ಯ ಯಾವುದು?
ಕರ್ನಾಟಕ , ಕೇರಳ,
ದೆಹಲಿ, ಪಂಜಾಬ್ ,

5.. ಬಾಪೂಜಿ ಎಂದು ಯಾರನ್ನು ಕರೆಯಲಾಗುತ್ತದೆ?
ಜವಹರಲಾಲ್ ನೆಹರು, ಮಹಾತ್ಮಾ ಗಾಂಧೀಜಿ,
ಸುಭಾಶ್ ಚಂದ್ರಭೋಸ್, ಬಿ.ಆರ್.ಅಂಬೇಡ್ಕರ್ ,

6. ಹುಚ್ಚುನಾಯಿ ಕಡಿತಕ್ಕೆ ಲಸಿಕೆ ಕಂಡು ಹಿಡಿದ ವಿಜ್ಞಾನಿ ಯಾರು?
ಲೂಯಿ ಪಾಶ್ಚರ್ , ಡೇವಿಡ್ ಮಾರ್ಕ್ ,
ಮಾರ್ಕೋನಿ, ಯಾರೂ ಅಲ್ಲ,

7. ಸಸ್ಯಗಳಿಗೆ ಜೀವವಿದೆ ಎಂದು ತಿಳಿಸಿದ ವಿಜ್ಞಾನಿ ಯಾರು?
ರಾಜಾ ರಾಮಣ್ಣ, ಸುಭಾಶ್ ಚಂದ್ರಭೋಸ್ ,
ವಿಕ್ರಂ ಸಾರಾಬಾಯಿ, ಅಲೆಕ್ಸಾಂಡರ್ ಪ್ಲೆಮಿಂಗ್,

8. ರೇಡಿಯೋ ಕಂಡು ಹಿಡಿದವರು ಯಾರು?
ಚಾರ್ಲ್ಸ್ ಬ್ಯಾಬೇಜ್ , ಎಡ್ವಿನ್ ಪೋರ್ಟರ್ ,
ಮಾರ್ಕೋನಿ, ಧಾಮಸ್ ಎಡಿಸನ್ ,

9. ವಿದ್ಯುತ್ ಬಲ್ಪಿನಲ್ಲಿರುವ ತಂತಿ ಯಾವುದು?
ಟಂಗ್‌ಸ್ಟನ್ , ಕಬ್ಬಿಣ ,
ತಾಮ್ರ, ಸೀಸ,

10. ಇವುಗಳಲ್ಲಿ ಯಾವುದು ನಮ್ಮ ಜ್ಞಾನೇಂದ್ರಿಯ ಅಲ್ಲ?
ಕಣ್ಣು, ಕಿವಿ,
ನಾಲಿಗೆ, ಹೊಟ್ಟೆ,

ಸರಿಯುತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರಿಯುತ್ತರಗಳ ು:
1. ವಿ.ಎಸ್.ಅಚ್ಯುತಾನಂದನ್
2. ಸ್ವಾಮಿ ವಿವೇಕಾನಂದ
3. ಜವಹರಲಾಲ್ ನೆಹರು
4. ಕೇರಳ
5. ಮಹಾತ್ಮಾ ಗಾಂಧೀಜಿ
6. ಲೂಯಿ ಪಾಶ್ಚರ್
7. ಅಲೆಕ್ಸಾಂಡರ್ ಫ್ಲೆಮಿಂಗ್
8. ಮಾರ್ಕೋನಿ
9. ಟಂಗ್‌ಸ್ಟನ್
10. ಹೊಟ್ಟೆ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Show comments