✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಬುದ್ಧಿವಂತ
ಮೊಬೈಲ್ ಟವರ್ನಲ್ಲಿ 'ಕೆಂಪು ಲೈಟ್' ಉರಿಯುತ್ತಿರುವುದನ್ನು ನೋಡಿದ ಕಿಟ್ಟು ತನ್ನ ಗೆಳೆಯನಲ್ಲಿ ಹೀಗೆಂದ- ಅದು ಏರೋಪ್ಲೇನ...
ಕೊನೆಯ ನಗು
ಅಪ್ಪ-ಅಮ್ಮನ ಮದುವೆ ಫೊಟೋ ನೋಡುತ್ತಿದ್ದ ಮಗಳು, ಮಗಳು: ಅಪ್ಪ ಈ ಫೊಟೋದಲ್ಲಿ ನೀನು ಎಷ್ಟು ಚೆನ್ನಾಗಿ ನಕ್ಕಿದ್ದೀಯಾ. ಅ...
ಬ್ಯಾಂಕ್ನಲ್ಲಿ ರಾತ್ರಿಯೂ ಕೆಲಸ
"ಕಿಟ್ಟು: ನಮ್ಮಪ್ಪ ಬ್ಯಾಂಕ್ನಲ್ಲಿ ರಾತ್ರಿಯೂ ಸಹ ಕೆಲಸ ಮಾಡುತ್ತಾರೆ. ಪುಟ್ಟು: ಅದೇಗೆ ಸಾಧ್ಯ, ರಾತ್ರಿ ಬ್ಯಾಂಕ್ ಮು...
ರಾಮಾಯಣ
ಪುರಾಣ ಓದುತ್ತಿದ್ದ ಮಗ ಅಪ್ಪನಲ್ಲಿ... ಮಗ- ಅಪ್ಪ.. ಅಪ್ಪ... ಭೀಮ ಯಾರಪ್ಪ? ತಂದೆ- ಅಯ್ಯೋ ಮೂರ್ಖ, ನಿನಗೆ ಅಷ್ಟು ಗೆ...
ಆರೋಪಿ
ಪೊಲೀಸ್: ನಿಮ್ಮ ಯಜಮಾನರಿಗೆ ಕಾಫಿಯಲ್ಲೇಕೆ ವಿಷ ಕೊಟ್ಟೆ. ಆರೋಪಿ: ಕಾಫಿ ಹುಡಿ ಮುಗಿದು ಹೋಗಿತ್ತು. ಯಜಮಾನ್ರು ಬಂದಾಗ ...
ನಿದ್ದೆ
ಹೆಂಡತಿ: ನೀವು ರಜೆಯ ದಿನ ಸಹ ಆಫೀಸ್ಗೇಕೆ ಹೋಗಿದ್ರಿ?. ಗುಂಡಾ: ಮನೆಯಲ್ಲಿ ಮಲಗಿದರೆ ನಿದ್ದೆ ಬರೋದಿಲ್ಲ. ಅದೀಕೆ.
ಆಶ್ಚರ್ಯ
ಪುಟ್ಟು: ಹಲೋ, 'ನಾನು' ಮಾತಾಡ್ತಿರೋದು. ಕಿಟ್ಟು: ಹೌದೆ ಬಹಳ ಆಶ್ಚರ್ಯ, ಇತ್ತ ಕಡೆಯೂ “ನಾನು” ಮಾತಾಡ್ತಿರೋದು!
ಪ್ರಶ್ನೆ-ಉತ್ತರ
ಪ್ರಶ್ನೆ: ನಾಯಿ ಬಾಲವನ್ನು ಯಾಕೆ ಅಲ್ಲಾಡಿಸುತ್ತದೆ ಗೊತ್ತೆ..? ಉತ್ತರ: ನಾಯಿಯನ್ನೇ ಅಲ್ಲಾಡಿಸುವಷ್ಟು ಶಕ್ತಿ ಅದರ ಬಾಲ
ಸಿಂಹಾಸನ
ಕ್ಲಾಸಲ್ಲಿ ಚರಿತ್ರೆ ಪಾಠ ನಡೆಯುತ್ತಿದ್ದ ವೇಳೆ ಟೀಚರ್ ಗುಂಡನಲ್ಲಿ, ಟೀಚರ್: ಅಕ್ಬರನು ಸಿಂಹಾಸನವನ್ನೇರಿದ ಕೂಡಲೇ ಏನು ಮ...
ಯಾವ ಕಾಲ?
ಟೀಚರ್: 'ರಾಮ ಮರದಿಂದ ಕೆಳಗೆ ಬಿದ್ದನು'. ಇದು ಯಾವ ಕಾಲ? ಕಿಟ್ಟು: ರಾಮನಿಗೆ ಅದು ಕೆಟ್ಟಕಾಲ ಮೆಡಂ!
ಚಂದ್ರನ ತರ..!
ಬ್ರೋಕರ್: ಯಾವ ತರಹದ ಹೆಂಡತಿ ಬೇಕು ನಿನಗೆ? ಗುಂಡಾ: ಚಂದ್ರನ ತರ. ರಾತ್ರಿಯಾಗುವಾಗ ಕಾಣಿಸಿಕೊಂಡು ಬೆಳಗ್ಗೆಯಾಗುವಾಗ ಮಾ
ಮೊಗಲರ ಆಳ್ವಿಕೆ
ತರಗತಿಯಲ್ಲಿ ಚರಿತ್ರೆ ಪಾಠ ಪ್ರಾರಂಭವಾಗಿತ್ತು. ಟೀಚರ್: ಗುಂಡನಲ್ಲಿ, ಮೊಗಲರ ಆಳ್ವಿಕೆ ಎಲ್ಲಿಂದ ಎಲ್ಲಿಯವರೆಗೆ ಇತ್ತು.....
ಸಮಾಜ ಸೇವಕ
ದಾರಿಯಲ್ಲಿ ಹೋಗುವಾಗ ಪಕ್ಕದಲ್ಲಿ ಮುದುಕ ಬಿದ್ದಿದ್ದರೂ ಕಣ್ಣೆತ್ತಿ ನೋಡದ ಯುವಕ ಅದೇ ದಾರಿಯಾಗಿ ಬರುತಿದ್ದ ಹುಡುಗಿಯ ಕೈಯಿ...
ತೊಂದರೆ
ಗುಂಡಾ: ಡಾಕ್ಟರ್, ನನಗೆ ಉಸಿರಾಟದ ತೊಂದರೆ ಇದೆ. ಡಾಕ್ಟರ್: ಚಿಂತೆ ಮಾಡಬೇಡ. ನಾನು ನಿಲ್ಲಿಸಿ ಬಿಡ್ತೀನಿ.
ಇಂದಿನ ಪೇಪರ್
ಅಧಿಕಾರಿ: ಇಂದಿನ ಪೇಪರ್ ಎಲ್ಲಿ? ಸೇವಕ: ಅದನ್ನೆ ನಾನು ನಿನ್ನೆಯಿಂದ ಹುಡುಕ್ತಾ ಇದ್ದೀನಿ. ಸಿಕ್ತಾ ಇಲ್ಲ.
ಈಜಿಪ್ಟ್ ಮಕ್ಕಳು
ಪ್ರಶ್ನೆ: ಈಜಿಪ್ತ್ ಮಕ್ಕಳು ಯಾವತ್ತೂ ಗೊಂದಲದಲ್ಲಿರುತ್ತಾರೆ ಯಾಕೆ ಗೊತ್ತಾ? ಉತ್ತರ: ಸತ್ತ ನಂತ್ರ 'ಡ್ಯಾಡಿ'ಕೂಡ ಮಮ್ಮ...
ಶ್ರೇಷ್ಠ ಪ್ರದರ್ಶನ
ಪ್ರಶ್ನೆ: ಭಾರತೀಯ ಕ್ರಿಕೆಟಿಗರು ಶ್ರೇಷ್ಠ ಪ್ರದರ್ಶನವನ್ನು ಎಲ್ಲಿ ನೀಡುತ್ತಾರೆ? ಉತ್ತರ: ಜಾಹೀರಾತುಗಳಲ್ಲಿ..!
ಮತ್ತೆಂದೂ ಬರಲಾರದು..!
ಗುಂಡಾ: ಸುದೀರ್ಘ ಜೀವನಕ್ಕೆ? ಡಾಕ್ಟರ್: ವಿವಾಹವಾಗಿ... ಗುಂಡಾ: ಇದರಿಂದ ದೀರ್ಘ ಬಾಳಿಕೆ ನಮಗಾಗಬಹುದೇ? ಡಾಕ್ಟರ್: ಇಲ...
ಹೋಮ್ ವರ್ಕ್
ಗುಂಡ: ನಾನು ಮಾಡದ ತಪ್ಪಿಗೆ ಶಿಕ್ಷೆ ಕೊಡ್ತೀರಾ? ಟೀಚರ್: ಇಲ್ಲ.. ಯಾಕೆ ಹಾಗೆ ಕೇಳ್ತಿದ್ದೀಯಾ? ಗುಂಡ: ನಾನಿವತ್ತು ಹೋಮ...
ಡಾಕ್ಟರ್ ಸುಳ್ಳು ಹೇಳ್ತಾರಾ
ಸಂತಾನ ಉಸಿರು ನಿಂತು ಹೋಗಿದ್ದನ್ನು ಗಮನಿಸಿದ ಆತ ಹೆಂಡತಿ ವೈದ್ಯರನ್ನು ಕರೆದಳು. ಪರೀಕ್ಷೆ ನಡೆಸಿದ ವೈದ್ಯರು ಸಂತಾ ಸತ್ತು...
ಮುಂದಿನ ಸುದ್ದಿ
Show comments