Select Your Language

Notifications

webdunia
webdunia
webdunia
webdunia

ಇದನ್ನು ನಿಯಮಿತವಾಗಿ ಸೇವಿಸಿದರೆ ದೃಷ್ಟಿದೋಷ ನಿವಾರಣೆಯಾಗುತ್ತದೆ

ಇದನ್ನು ನಿಯಮಿತವಾಗಿ ಸೇವಿಸಿದರೆ ದೃಷ್ಟಿದೋಷ ನಿವಾರಣೆಯಾಗುತ್ತದೆ
ಬೆಂಗಳೂರು , ಗುರುವಾರ, 26 ಮಾರ್ಚ್ 2020 (07:10 IST)
ಬೆಂಗಳೂರು : ಅತಿಯಾದ ಟಿವಿ ನೋಡುವುದರಿಂದ, ಅಥವಾ ಬಿಸಿಲಿನಲ್ಲಿ ಹೆಚ್ಚಾಗಿ ಕೆಲಸ ಮಾಡುವುದರಿಂದ ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಇದನ್ನು ಸೇವಿಸಿ.


ಹಾಗಲಕಾಯಿ ಹೆಚ್ಚಾಗಿ ಮಧುಮೇಹಕ್ಕೆ ದಿವ್ಯಔಷಧಿ. ಇದನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಅದೇರೀತಿ ಹಾಗಲಕಾಯಿಯನ್ನು ನಿಯಮಿತವಾದ ಬಳಕೆಯಿಂದ ದೃಷ್ಟಿಶಕ್ತಿ ಉತ್ತಮಗೊಳ್ಳುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ತ್ವಚೆಯ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ