Webdunia - Bharat's app for daily news and videos

Install App

ನಿಮ್ಮ ಈ ವಿಚಾರಗಳನ್ನು ಬೇರೆಯವರಿಗೆ ತಿಳಿಸಿದರೆ ನಿಮಗೆ ಕೇಡಾಗಬಹುದಂತೆ

Webdunia
ಶುಕ್ರವಾರ, 16 ಆಗಸ್ಟ್ 2019 (10:00 IST)
ಬೆಂಗಳೂರು : ಮನುಷ್ಯರೆಂದ ಮೇಲೆ ಒಂದು ವಿಚಾರವನ್ನು ಒಬ್ಬರು ಇನ್ನೊಬ್ಬರ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ಶುಕ್ರಾಚಾರ್ಯರು ಬರೆದಿರುವ ಶುಕ್ರ ನೀತಿಯ ಪ್ರಕಾರ ಜೀವನದಲ್ಲಿ ಕೆಲವು ವಿಷಯಗಳನ್ನ ನಮ್ಮಲ್ಲೇ ಇಟ್ಕೋಬೇಕಂತೆ, ಬೇರೆಯವರಿಗೆ ಹೇಳಬಾರದಂತೆ. ಅದು ಯಾವುವು ಎಂಬುದು ಇಲ್ಲಿದೆ ನೋಡಿ.


*ನಿಮಗೆ ತಿಳಿದಿರುವ ಪೂಜೆ ರಹಸ್ಯ ಮಂತ್ರಗಳನ್ನ ಹೊಂದಿದ್ದರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಎಲ್ಲರ ಮುಂದೆ ಹೇಳಿದರೆ , ನಿಮ್ಮ ಇಚ್ಛೆಗೆ ಪೂರ್ಣ ಫಲ ದೊರೆಯುವುದಿಲ್ಲ.

 

* ನಿಮ್ಮ ಜೀವನದಲ್ಲಿ ಎಂದಾದರೂ ಅವಮಾನವಾಗಿದ್ದರೆ ಅದನ್ನು ಬೇರೆಯವರಿಗೆ ಹೇಳಬೇಡಿ. ಇದನ್ನೇ ಇಟ್ಟುಕೊಂಡು ಅವರು ನಿಮ್ಮನ್ನ ಪದೇ ಪದೇ ಅವಮಾನ ಮಾಡಬಹುದು.

 

* ನೀವು ಜೀವನದಲ್ಲಿ ಗೃಹ ದೋಷಗಳಿಂದ ಬಳಲುತ್ತಿದ್ದರೆ ನಿಮ್ಮ ಸಮಸ್ಯೆಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಬೇಕು ಒಂದು ವೇಳೆ ಈ ಮಾಹಿತಿ ನಿಮ್ಮ ಶತ್ರು ಗಳಿಗೆ ತಿಳಿದರೆ ಇದರ ಲಾಭವನ್ನು ಪಡೆದುಕೊಂಡು ನಿಮಗೆ ಕೇಡು ಮಾಡಬಹುದು.

 

* ನಿಮ್ಮ ವೈದ್ಯರ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕು , ನೀವು ಆಳವಾದ ತೊಂದರೆಯಲ್ಲಿ ಸಿಲುಕಿದ್ದರೆ ನಿಮ್ಮ ಶತ್ರುಗಳು ಇದರ ಲಾಭವನ್ನು ಪಡೆದುಕೊಂಡು ನಿಮಗೆ ಕೇಡು ಮಾಡಬಹುದು.

 

*ಹಾಗೇ ವೈಯಕ್ತಿಕ ಸಂಬಂಧ ಮತ್ತು ನೀವು ಮತ್ತು ನಿಮ್ಮ ಸಂಗಾತಿ ಬಗ್ಗೆ ನಿಕಟ ವಿವರಗಳನ್ನು ಯಾರಿಗೂ ಹೇಳಬಾರದು.ನಿಮ್ಮ ದಾನ ಧರ್ಮ ಇತರ ಮಾಹಿತಿಗಳನ್ನು ಇತರರೊಡನೆ ಹಂಚಿಕೊಳ್ಳುವುದು ಸರಿಯಲ್ಲ .

 

 

 

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments