Webdunia - Bharat's app for daily news and videos

Install App

ಕ್ಯಾಬೆಜ್ ಮಂಚೂರಿ

Webdunia
ಬೇಕಾಗುವ ಸಾಮಾಗ್ರಿಗಳು:

2 ಕಪ್ ತುರಿದ ಕ್ಯಾಬೆಜ್
2 ಕಪ್ ತುರಿದ ಕ್ಯಾರೆಟ್
1 ಕತ್ತರಿಸಿದ ಈರುಳ್ಳಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
2 ಚಮಚ ಮೈದಾ
ಎಣ್ಣೆ
ಉಪ್ಪು
1 ಚಮಚ ಮೆಣಸಿನ ಕಾಳು
1 ಚಮಚ ಸಕ್ಕರೆ
1 ಚಮಚ ಗೋಧಿ ಹಿಟ್ಟು

ವಿಧಾನ:

ಕ್ಯಾಬೆಜ್ ಮತ್ತು ಕ್ಯಾರೆಟ್ ಅನ್ನು ಮಿಕ್ಸ್ ಮಾಡಿ ಅದರಿಂದ ನೀರನ್ನು ಹಿಂಡಿ ತೆಗೆಯಿರಿ. ಈಗ ಒಂದು ತಟ್ಟೆಯಲ್ಲಿ ಕ್ಯಾಬೆಜ್ ಮತ್ತು ಕ್ಯಾರೆಟ್ ಅನ್ನು ಮಿಕ್ಸ್ ಮಾಡಿ 2 ಚಮಚ ಮೈದಾ ಮತ್ತು ಉಪ್ಪನ್ನು ಸೇರಿಸಿ. ಸಣ್ಣ ಉಂಡೆಗಳನ್ನು ಮಾಡಿ. ಬಣಾಲೆಯಲ್ಲಿ ಎಣ್ಣೆಯನ್ನು ಕುದಿಸಿ ಉಂಡೆಯನ್ನು ಕರಿದು ಬದಿಗಿಡಿ. ಈಗ ಮತ್ತೊಂದು ಬಣಾಲೆಯಲ್ಲಿ 2 ಚಮಚ ಎಣ್ಣೆಯನ್ನು ಕುದಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸು ಮತ್ತು ಈರುಳ್ಳಿಯನ್ನು ಸೇರಿಸಿ. ನೀರು, ಉಪ್ಪು, ಮೆಣಸಿನ ಕಾಳು, ಸಕ್ಕರೆಯನ್ನು ಸೇರಿಸಿ ಮತ್ತು ಕುದಿಸಿ. 1 ಚಮಚ ಗೋಧಿ ಹಿಟ್ಟನ್ನು ಅರ್ಧ ಕಪ್ ತಣ್ಣೀರಿನೊಂದಿಗೆ ಸೇರಿಸಿ ಚೆನ್ನಾಗಿ ಕಲಸಿ. ಕರಿದ ಉಂಡೆಯನ್ನು ನಿಧಾನವಾಗಿ ಇದಕ್ಕೆ ಸೇರಿಸಿ. ತರಕಾರಿ ಮಂಚೂರಿಯನ್ನು 3-4 ನಿಮಿಷಗಳವರೆಗೆ ಬೇಯಿಸಿ ಮತ್ತು ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

Show comments