Webdunia - Bharat's app for daily news and videos

Install App

ಬಜೆಟ್ ಬಗ್ಗೆ ನನಗೇನೂ ನಿರೀಕ್ಷೆಯಿಲ್ಲ, ನಿಮಗಿದೆಯೇನ್ರೀ? ಸಿದ್ದರಾಮಯ್ಯ ವ್ಯಂಗ್ಯ

Webdunia
ಸೋಮವಾರ, 1 ಫೆಬ್ರವರಿ 2021 (08:53 IST)
ಬೆಂಗಳೂರು: ಇಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಲಿರುವ ಕೇಂದ್ರ ಬಜೆಟ್ 2021 ರ ಬಗ್ಗೆ ಏನೇನು ನಿರೀಕ್ಷೆಗಳಿವೆ ಎಂಬ ಪ್ರಶ್ನೆಗೆ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ.

 

ಈ ಬಜೆಟ್ ಬಗ್ಗೆ ನನಗೇನೂ ನಿರೀಕ್ಷೆಯಿಲ್ಲ. ಈಗ ಅಂತಲ್ಲ, ಈ ಸರ್ಕಾರದ ಯಾವ ಬಜೆಟ್ ಮೇಲೂ ಯಾವ ನಿರೀಕ್ಷೆಯೂ ಇಲ್ಲ. ನಿಮಗೇನಾದರೂ ಇದೆಯೇನ್ರೀ? ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಇದ್ದ ಜಿಡಿಪಿ ಈಗ ಪ್ರತಿವರ್ಷವೂ ಇಳಿಕೆಯಾಗುತ್ತಾ ಬರುತ್ತಿದೆ ಹೊರತು ಈ ಸರ್ಕಾರದ್ದು ಬೇರೇನೂ ಸಾಧನೆಯಿಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments