Webdunia - Bharat's app for daily news and videos

Install App

ರಾಮನಗರ: ನೀತಿ ಸಂಹಿತೆಯಿಂದಾಗಿ ಜೆಡಿಎಸ್ ಸಭೆ ರದ್ದು

Webdunia
ಬುಧವಾರ, 28 ಮಾರ್ಚ್ 2018 (19:07 IST)
ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಪರವಾನಗಿ ಪಡೆಯದೆ ಸಭೆ ನಡೆಸಲು ಮುಂದಾದ ಜೆಡಿಎಸ್ ಸಭೆ ರದ್ದು ಮಾಡಲಾಗಿದೆ.
ಚನ್ನಪಟ್ಟಣದ ಪಕ್ಷದ ಕಚೇರಿ ಪಕ್ಕದಲ್ಲೆ ಶಾಮಿಯಾನ ಹಾಕಿ ಕಾರ್ಯಕರ್ತರ ಸಭೆ ನಡೆಸಲು ಜೆಡಿಎಸ್ ಮುಖಂಡರು ಮುಂದಾಗಿದ್ದರು. ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕಿತ್ತು. ಆದರೆ ಸ್ಥಳಕ್ಕೆ ಬಂದ ಅಧಿಕಾರಿಗಳು ಸಭೆಗೆ ಅನುಮತಿ ಇಲ್ಲ. ಸಭೆ ನಡೆಸದಂತೆ ತಾಕೀತು ಮಾಡಿದರು. 
 
ಹೀಗಾಗಿ  ಸಭೆಗೆ ಹಾಕಿದ್ದ ಶಾಮಿಯಾನವನ್ನು ಎಮ್ ಸಿಸಿ  ಅಧಿಕಾರಿಗಳು ಬಿಚ್ಚಿಸಿದರು. ಸ್ವತಃ ಜೆಡಿಎಸ್ ಕಾರ್ಯಕರ್ತರೆ ಶಾಮಿಯಾನ ಬಿಚ್ಚಿದ ಪ್ರಸಂಗ ಕೂಡ ನಡೆಯಿತು. ನಗರಸಭೆ ಪೌರಾಯುಕ್ತ ಆನಂದ್ ಹಾಗೂ ನಗರ ಠಾಣೆ ಪಿಎಸ್ ಐ ಚೈತನ್ಯ ಕುಮಾರ್ ನೇತೃತ್ವದ ತಂಡದಿಂದ ಸಭೆ ರದ್ದುಗೊಳಿಸುವ ಪ್ರಕ್ರಿಯೆ ನಡೆಯಿತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments