ಇಂದು ಸಂಜೆಯೇ ಕೇತುಗ್ರಸ್ತ ಸೂರ್ಯಗ್ರಹಣ

Webdunia
ಮಂಗಳವಾರ, 25 ಅಕ್ಟೋಬರ್ 2022 (06:15 IST)
ಬೆಂಗಳೂರು : ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿದೆ. ಆದರೆ ಈ ಬಾರಿ ದೀಪಾವಳಿಯಂದೇ ಸೂರ್ಯಗ್ರಹಣ ಆಗ್ತಿರೋದು ವಿಶೇಷ.

ಹೀಗಾಗಿ ಸಹಜವಾಗೇ ಶುಭ- ಅಶುಭದ ಲೆಕ್ಕಾಚಾರವೂ ಶುರುವಾಗಿದೆ. ಒಂದೆಡೆ ಬರೋಬ್ಬರಿ 27 ವರ್ಷಗಳ ಬಳಿಕ ದೀಪಾವಳಿಯ ದಿನ ಗ್ರಹಣ ಬಂದಿದ್ರೆ, ಇತ್ತ 3 ವರ್ಷಗಳ ಬಳಿಕ ಕೇತುಗ್ರಸ್ತ ಗ್ರಹಣ ಇಂದು ಸಂಭವಿಸಲಿದೆ.

ಇನ್ನು 15 ದಿನಗಳ ಅಂತರದಲ್ಲೇ ಚಂದ್ರಗ್ರಹಣ ಕೂಡ ಇರೋದ್ರಿಂದ ಕುತೂಹಲದ ಜೊತೆಗೆ ಜನಸಾಮಾನ್ಯರಿಗೆ ಆತಂಕವೂ ಎದುರಾಗಿದೆ. ಇದಕ್ಕೆಲ್ಲಾ ಪರಿಹಾರವೂ ಇರಲಿದ್ದು, ಗ್ರಹಣ ಕಾಲದಲ್ಲಿ ಈ ಆಚರಣೆಗಳನ್ನ ಮಾಡಿ.

ಇದನ್ನ ಮಾಡ್ಬೇಡಿ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಇದೆಲ್ಲವನ್ನೂ ಹೊರತುಪಡಿಸಿದ್ರೆ ನಿಸರ್ಗದ ಸಹಜ ಪ್ರಕ್ರಿಯೆ ಗ್ರಹಣ ಕೌತುಕವನ್ನ ಕಣ್ತುಂಬಿಕೊಳ್ಳಲು ಆಸಕ್ತರು ತದಿಗಾಲಲ್ಲಿ ನಿಂತಿದ್ದಾರೆ.

 
ರಾಜ್ಯದಲ್ಲಿ ಗ್ರಹಣದ ಸಮಯ
* ಬೆಂಗಳೂರು- 10.9%.
ಗ್ರಹಣದ ಸಮಯ- ಸಂಜೆ 5.12-5.49
* ಮೈಸೂರು- 9.5%
ಗ್ರಹಣದ ಸಮಯ- ಸಂಜೆ 5.13 -5.51

* ಧಾರವಾಡ- 16.9%.
ಗ್ರಹಣದ ಸಮಯ- ಸಂಜೆ 5.01- 5.47
* ರಾಯಚೂರು- 16.67%
ಗ್ರಹಣದ ಸಮಯ- ಸಂಜೆ 5.01-5.47
* ಬಳ್ಳಾರಿ- 14.64%
ಗ್ರಹಣದ ಸಮಯ- ಸಂಜೆ 5.04-5.48. 

* ಬಾಗಲಕೋಟೆ- 17.33%.
ಗ್ರಹಣದ ಸಮಯ- ಸಂಜೆ 5.00-5.47
* ಮಂಗಳೂರು- 10.91%
ಗ್ರಹಣದ ಸಮಯ- ಸಂಜೆ 5.10 -5.50
* ಕಾರವಾರ- 15.15%
ಗ್ರಹಣದ ಸಮಯ-ಸಂಜೆ 5.03 -5.48

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments