Select Your Language

Notifications

webdunia
webdunia
webdunia
webdunia

ದೀಪಾವಳಿಗೆ ಮಣ್ಣಿನ ಹಣತೆಯಲ್ಲೇ ದೀಪ ಹಚ್ಚಬೇಕು ಯಾಕೆ?

ದೀಪಾವಳಿಗೆ ಮಣ್ಣಿನ ಹಣತೆಯಲ್ಲೇ ದೀಪ ಹಚ್ಚಬೇಕು ಯಾಕೆ?
ಬೆಂಗಳೂರು , ಸೋಮವಾರ, 24 ಅಕ್ಟೋಬರ್ 2022 (09:00 IST)
WD
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿ ಮನೆಗೆ ಲಕ್ಷ್ಮಿಯನ್ನು ಬರಮಾಡಿಕೊಳ್ಳುತ್ತೀರಿ. ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದರ ಮಹತ್ವವೇನು ಗೊತ್ತಾ?

ಮಣ್ಣಿನಿಂದ ಮಾಡಿದ ಹಣತೆಯನ್ನು ಯಾರು ಬೆಳಗುತ್ತಾರೋ ಅವರಿಗೆ ಜೀವನದಲ್ಲಿ ಒಳ್ಳೆಯ ಜ್ಞಾನ, ಯೋಗ, ಸುಖ, ಸಮೃದ್ಧಿ ಒಲಿಯುತ್ತದೆ ಎಂಬ ನಂಬಿಕೆಯಿದೆ. 

ಅಲ್ಲದೆ ಹಣತೆಯಲ್ಲಿ ಲಕ್ಷ್ಮೀ ದೇವಿಯ ಸಾನಿಧ್ಯವಿದೆ ಎಂಬ ನಂಬಲಾಗುತ್ತದೆ. ಹೀಗಾಗಿ ದೀಪಾವಳಿಗೆ ಮಣ್ಣಿನ ಹಣತೆಯನ್ನೇ ಹಚ್ಚಿ ಲಕ್ಷ್ಮಿಯನ್ನು ಬರಮಾಡಿಕೊಂಡರೆ ಶ್ರೇಷ್ಠ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ