Webdunia - Bharat's app for daily news and videos

Install App

ವಿಧಾನಸಭೆ ಚುನಾವಣೆ ; ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Webdunia
ಶನಿವಾರ, 12 ಮೇ 2018 (11:34 IST)
ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ದಿನವಾದ ಇಂದು ರಾಜ್ಯದ ಯಾವ ಯಾವ ಭಾಗಗಳಲ್ಲಿ ಅನಾಗುತ್ತಿದೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಬೆಳ್ಳಬೆಳಿಗ್ಗೆ ಮತದಾನ ಮಾಡಿದ ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ

ಗಂಗಾವತಿಯಲ್ಲಿ ಹಣ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನ ಅರೆಸ್ಟ್

ಶ್ರೀರಾಂಪುರದಲ್ಲಿ  ಹಂಚುತ್ತಿದ್ದ ಜೆಡಿಎಸ್ ಮಾಜಿ ಕಾರ್ಪೋರೇಟರ್ ಬಂಧನ

ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮತದಾನ ಮಾಡಲಿರುವ ಸಿಎಂ ಸಿದ್ದರಾಮಯ್ಯ

11 ಗಂಟೆಗೆ ಮತದಾನ ಮಾಡಲಿರುವ ಸಿಎಂ 

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಕೈಕೊಟ್ಟ ವಿವಿಪ್ಯಾಟ್ ಮಷಿನ್

ರಾಮನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖೆ 74a ರಲ್ಲಿ  ವಿವಿ ಪ್ಯಾಟ್ ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ 
ಮತದಾನ ಪ್ರಕ್ರಿಯೆ ವಿಳಂಬ 

ಕೊಡಗು ಬ್ರೇಕಿಂಗ್: ದುಬಾರೆ ಕೇಂದ್ರದಲ್ಲಿ ಕೈಕೊಟ್ಟ ಮತಯಂತ್ರ  

ಮತಗಟ್ಟೆ ಸಿಬ್ಬಂದಿ ವಿರುದ್ಧ ಅಂಗವಿಕಲನ ಆಕ್ರೋಶ.

ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ‌ ವಿಶೇಷ ಪೂಜೆ ಸಲ್ಲಿಸಿ, ಗೋಮಾತೆಗೆ ಪೂಜೆ ಸಲ್ಲಿಸಿ ಮತದಾನಕ್ಕೆ ತೆರಳಿದ ಬಸನಗೌಡ ಪಾಟೀಲ ಯತ್ನಾಳ

ಮಂಗಳೂರಿನಲ್ಲಿ ಮತಚಲಾಯಿಸಿದ ಮದುಮಗಳು

ಚಿತ್ರದುರ್ಗ ನಗರದ ದೊಡ್ಡಪೇಟೆ ಮತಕೇಂದ್ರದಲ್ಲಿ ಮತಯಂತ್ರ ದೋಷ

ಸರತಿ ಸಾಲು ಬಿಟ್ಟು ಚಲಾಯಿಸಲು ಹೊರಟ ಎಂ.ಕೃಷ್ಣಪ್ಪ, ಶಾಸಕರಿಗೆ ಜನರ ತರಾಟೆ

ಮತದಾನ ಮಾಡಿದ ಗೋವಿಂದ ಕಾರಜೋಳ

ಕುಟುಂಬ ಸಮೇತರಾಗಿ ಬಂದು ಮತಚಲಾಯಿಸಿದ ರಮೇಶ್ ಅರವಿಂದ್

ಮತ ಚಲಾಯಿಸಿದ ವಿನಯ ಕುಮಾರ್ ಸೊರಕೆ

ಮಾಜಿ ಸಚಿವ ಬಚ್ಚೇಗೌಡರಿಂದ ಮತ ಚಲಾವಣೆ

ಹಾಸನದ ಪಡವಲತಿಪ್ಪೆಯಲ್ಲಿ ಮತಯಂತ್ರ ದೋಷ, ದೇವೇಗೌಡರ ಅಸಮಾಧಾನ

ಸಿದ್ದಗಂಗಾ ಮಠದ ಕಿರಿಯ ಶ್ರೀಗಳಿಂದ ಮತದಾನ

ಸರತಿ ಸಾಲಿನಲ್ಲಿ ನಿಂತು ಸಚಿವ ಯು.ಟಿ.ಖಾದರ್ ಮತದಾನ

ಗುಂಗ್ರಾಲ್ ಛತ್ರ ಗ್ರಾಮದಲ್ಲಿ ಜಿ.ಟಿ.ದೇವೇಗೌಡ ಮತದಾನ

ಚುನಾವಣೆ: ದೇವರ ಮೊರೆಹೋದ ಸಚಿವ ಎಚ್.ಕೆ.ಪಾಟೀಲ್

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ರಿಂದ ಮತದಾನ

ಶಿವಾಜಿನಗರದ ಏಳು ಮತ ಕೇಂದ್ರಗಳಲ್ಲಿ ಮತ ಯಂತ್ರದೋಷ

ಮತದಾನಕ್ಕೆ ಮುನ್ನ ಪೂಜೆ ಸಲ್ಲಿಸಿದ ಎಚ್.ಡಿ.ದೇವೇಗೌಡ

;ಚುನಾವಣಾ ಸಿಬ್ಬಂದಿಗೆ ಇಂದಿರಾ ಕ್ಯಾಂಟಿನ್ ಟಿಫಿನ್

ರಬಕವಿ ಪಟ್ಟಣದ ಮತಕೇಂದ್ರದಲ್ಲಿ ಸಚಿವೆ ಉಮಾಶ್ರೀ ವೋಟಿಂಗ್

ಮತಕೇಂದ್ರದ ಹೆಂಚು ತೆಗೆಸಿದ ಚಲುವರಾಯ ಸ್ವಾಮಿ

ಮತಗಟ್ಟೆ ಸಿಬ್ಬಂದಿ ಮೇಲೆ ದರ್ಪ ತೋರಿದ ನರಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್

ಸೊರಬದಲ್ಲಿ ಮತಚಲಾಯಿಸಿದ ಮಧು ಬಂಗಾರಪ್ಪ

ವರುಣಾ ಕ್ಷೇತ್ರದಲ್ಲಿ ಹಣ ಹಂಚಿಕೆ ಆರೋಪ

ರಾಜ್ಯದಾದ್ಯಂತ ಶೇ.10.6 ರಷ್ಟು ಮತದಾನ

ಚಾಮರಾಜ ಪೇಟೆಯಲ್ಲಿ ಜಮೀರ್ ಅಹ್ಮದ್ ಮತ ಚಲಾವಣೆ 

ರಾಮನಗರದಲ್ಲಿ ಹಣ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನ ಬಂಧನ, 50 ಸಾವಿರ ವಶ

ಬೆಂಗಳೂರಿನ ಮತಗಟ್ಟೆಯಲ್ಲಿ ನಟಿ, ಕಾಂಗ್ರೆಸ್ ಶಾಸಕಿ ಜಯಮಾಲಾ ಮತದಾನ

ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ ಮತಚಲಾವಣೆ

ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪ ಮತದಾನ

ನಟಿ ಪ್ರಣೀತಾ ಮತಾ ಚಲಾವಣೆ

ಬಾದಾಮಿಯಲ್ಲಿ ಶೇ.11 ರಷ್ಟು ಮತದಾನ

ಮತಗಟ್ಟೆ ಸಿಬ್ಬಂದಿಗೆ ಆವಾಜ್ ಹಾಕಿದ ಸಂಸದ ಸಿದ್ದೇಶ್ವರ್

ಐಡಿ ತೋರಿಸಿದ ಎಂದ ಸಿಬ್ಬಂದಿಗೆ ನಾನು ಯಾರು ಗೊತ್ತಾ ಎಂದು ಗುಡುಗಿದ ಸಂಸದ ಸಿದ್ದೇಶ್ವರ್

ಬಾದಾಮಿಯಲ್ಲಿ ಬಿ.ಬಿ.ಚಿಮ್ಮನಕಟ್ಟಿ ಮತಚಲಾವಣೆ

ವಿಜಯಪುರ, ಕಲಬುರಗಿ ಮತ್ತು ರಾಯಚೂರಿನಲ್ಲಿ ಶೇ.10 ರಷ್ಟು ಮತದಾನ

ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಮತದಾನ
ಬೀದರ್‌ನಲ್ಲಿ ಶೇ.11 ರಷ್ಟು ಮತದಾನ 

ತುಮಕೂರು, ರಾಮಗರಗಳಲ್ಲಿ ಶೇ.10 ರಷ್ಟು ಮತದಾನ

ಮೈಸೂರಿನ ಕೆ.ಆರ್.ಕ್ಷೇತ್ರದವ್ವಿ ಯದುವೀರ್ ಮತದಾನ

ಖ್ಯಾತ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತದಾನ

ಬಾದಾಮಿಯಲ್ಲಿ ಚೀಟಿ ಕೊಡುವ ಸಂಬಂಧ ಹೊಡೆದಾಟ

ಸಂಸದೆ ಶೋಭಾ ಕರಂದ್ಲಾಜೆ ಮತಚಲಾವಣೆ

ಅಂಬುಲೆನ್ಸ್‌ನಲ್ಲಿ ಬಂದು ಪಕ್ಷೇತರ ಅಭ್ಯರ್ಥಿ ಮತದಾನ

ಬೆಂಗಳೂರಿನ ಹಂಪಿ ನಗರದ ಬಳಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

ಬಿಜೆಪಿ ಕಾರ್ಪೋರೇಟರ್ ಆನಂದ್ ಬೆಂಬಲಿಗರಿಂದ ಹಲ್ಲೆ

ಕುಟುಂಬ ಸಮೇತರಾಗಿ ಬಂದು ಸಂಸದ ಪ್ರತಾಪ್ ಸಿಂಹ್ ಮತದಾನ

ನಟಿಯರಾದ ನಿವೇದಿತಾ ಗೌಡ, ಹರ್ಷಿಕಾ ಪೂಣಚ್ಚ, ಸುಧಾರಾಣಿ ಮತದಾನ

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಿಜೆಪಿ ಕಾರ್ಪೋರೇಟರ್‌ ಆನಂದ್‌ಗೆ ಥಳಿಸಿದ ಕಾಂಗ್ರೆಸ್ ಕಾರ್ಯಕರ್ತರು

ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್ ಮತ ಚಲಾವಣೆ

ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತದಾನ

ಹಾನಗಲ್ ಪಟ್ಟಣದಲ್ಲಿ ಸಿ.ಎಂ.ಉದಾಸಿ, ಸಭಾಪತಿ ಕೆ.ಬಿ.ಕೋಳಿವಾಡ ಮತದಾನ

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮತದಾನ

ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಮತದಾನ 

ರಾಮನಗರದ ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತದಾನ

ತಪ್ಪದೆ ಮತಹಾಕುವಂತೆ ರಾಹುಲ್ ದ್ರಾವಿಡ್ ಕರೆ

ಪತ್ನಿಯೊಂದಿಗೆ ಆಗಮಿಸಿ ಮತಚಲಾಯಿಸಿದ ಖರ್ಗೆ

ರಾಯಭಾಗ ಚಾಲೂಕಿನ ಸವಸುದ್ದಿಯಲ್ಲಿ ಕಲ್ಲು ತೂರಾಟ
 
ತುಮಕೂರು ಶೇ.19 ರಷ್ಟು ಯಾದಗಿರಿ ಶೇ.24 ರಷ್ಟು, ಬೀದರ್ ಶೇ.17 ರಷ್ಟು ಮತದಾನ

ದಕ್ಷಿಣ ಕನ್ನಡ ಶೇ.23, ಹಾವೇರಿ ಶೇ.25.47 ರಷ್ಟು ಮತದಾನ

ರಾಜ್ಯದಲ್ಲಿ ಬೆಳಿಗ್ಗೆ 11 ರವರೆಗೆ ಶೇ. 24 ರಷ್ಟು ಮತದಾನ 

ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ್ ಮತದಾನ

ಬ್ಯಾಟರಾಯನಪುರದಲ್ಲಿ ಸಚಿವ ಕೃಷ್ಣಭೈರೇಗೌಡ ಮತದಾನ

ಅಕ್ರಮವಾಗಿ ಮತಗಟ್ಟೆ ಪ್ರವೇಶಿಸಿದ ಲಕ್ಷ್ಮಣ್ ಸವದಿ ಸಹೋದರ

ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

ಬೆಂಗಳೂರಿನ ನಗರ ಶೇ.18 ರಷ್ಟು, ಬೆಂಗಳೂರು ಗ್ರಾಮಾಂತರ ಶೇ.24 ರಷ್ಟು ಮತದಾನ

ಚಾಮರಾಜ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ

ಮದ್ಯಾಹ್ನದ ಹೊತ್ತಿಗೆ ಬಿರುಸುಗೊಂಡ ಮತದಾನ

ನವ ವಧುವರರಿಂದ ಮತ ಚಲಾವಣೆ

ಮೈಸೂರಿನಲ್ಲಿ ನಗರಪಾಲಿಕೆ ಸದಸ್ಯನಿಂದ ಕಾಂಗ್ರೆಸ್ ಪಕ್ಷತ್ತೆ ಮತ ಹಾಕುವಂತೆ ಪೌರ ಕಾರ್ಮಿಕರಿಗೆ ಧಮ್ಕಿ

ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ ಮತದಾನ

ಬಿಜೆಪಿಗೆ ಮತ್ತೆ ಟಾಂಗ್ ಕೊಟ್ಟ ಸಂತೋಷ್ ಹೆಗ್ಡೆ

ಮತಗಟ್ಟೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಬಳ್ಳಾರಿಯಲ್ಲಿ ಸಂಸದ ಶ್ರೀರಾಮುಲು ಮತದಾನ

ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಘರ್ಷಣೆ

ದುಡ್ಡು ಖರ್ಚು ಮಾಡಿದ ಜಿ.ಟಿ.ದೇವೇಗೌಡ ಗೆಲ್ಲಲು ಸಾಧ್ಯವಿಲ್ಲ ಎಂದ ಸಿಎಂ

ಸುರುಪುರ ತಾಲೂಕಿನ ಚಿಗರಾಳ್ ಗ್ರಾಮದಲ್ಲಿ  ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಫೈಟ್

ಮಂಡ್ಯದ ಶಿವಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿ ಗಾಣಿಗ ಮತದಾನ

ನಟ ಪ್ರೇಮ, ಪತ್ನಿ ರಕ್ಷಿತಾ ಜೊತೆ ಬಂದು ಮತದಾನ

ದಕ್ಷಿಣ ಕನ್ನಡದಲ್ಲಿ ಗರಿಷ್ಠ ಮತದಾನ, ಬೀದರ್‌ನಲ್ಲಿ ಕನಿಷ್ಠ ಮತದಾನ

 ರಾಮನಗರ ಶೇ.29 , ಕೊಡಗು ಶೇ.24, ರಾಮನಗರ ಶೇ.25 ರಷ್ಟು ಮತದಾನ

ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮತದಾನ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments