Webdunia - Bharat's app for daily news and videos

Install App

ಹಲವು ಜಿಲ್ಲೆಗಳಲ್ಲಿ ಇಂಧನ ದರ ಇಳಿಕೆ : ಬೆಲೆ ಎಷ್ಟಿದೆ?

Webdunia
ಶುಕ್ರವಾರ, 29 ಏಪ್ರಿಲ್ 2022 (09:21 IST)
ದೇಶದಲ್ಲಿ ಕೊರನಾ 4ನೇ ಅಲೆ ಭೀತಿ ಎದುರಾಗಿದೆ. ಈ ಬೆನ್ನಲ್ಲೇ ಹಲವು ರಾಜ್ಯಗಳನ್ನು ಕೊರೋನಾ ಗೈಡ್ಲೈನ್ಸ್ ಜಾರಿಗೊಳಿಸಿವೆ.
 
ಈ ನಡುವೆ ಪೆಟ್ರೋಲ್ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ.

ಇಂದು, ಏಪ್ರಿಲ್ 29, ಶನಿವಾರದಂದು ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಕೆಯಾಗಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ  ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ. ವಾಹನ ಇಂಧನದ ಬೆಲೆಗಳು ಹಲವಾರು ತಿಂಗಳುಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ ಮತ್ತು ದೇಶಾದ್ಯಂತ ದಾಖಲೆಯ ಹಣದುಬ್ಬರದ ನಡುವೆ ಕಾರ್ಯನಿರ್ವಹಿಸುತ್ತಿವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅನೇಕ ಅಂಶಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಇವುಗಳಲ್ಲಿ ಕೆಲವು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿ ದೈನಂದಿನ ಬದಲಾವಣೆಗಳು ಮತ್ತು ವಿದೇಶಿ ವಿನಿಮಯ ಏರಿಳಿತಗಳು ಮತ್ತು ವಿವಿಧ ರಾಜ್ಯಗಳಲ್ಲಿ ವಿಭಿನ್ನ ತೆರಿಗೆ ದರಗಳನ್ನು ಒಳಗೊಂಡಿವೆ.

ದೇಶದಾದ್ಯಂತ ಇಂಧನ ಬೆಲೆಗಳು ಬದಲಾಗುತ್ತಿರುವುದಕ್ಕೆ ಸಾರಿಗೆ ವೆಚ್ಚವೂ ಒಂದು ಪ್ರಮುಖ ಕಾರಣ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್ - ಡೀಸೆಲ್ ಇಂದಿನ ದರ ಈ ಕೆಳಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

•           ಬಾಗಲಕೋಟೆ - ರೂ. 111.59    (02 ಪೈಸೆ ಇಳಿಕೆ)
•           ಬೆಂಗಳೂರು - ರೂ. 111.09  (0 ಪೈಸೆ ಏರಿಕೆ)
•           ಬೆಂಗಳೂರು ಗ್ರಾಮಾಂತರ - ರೂ. 111.38 (29 ಪೈಸೆ ಇಳಿಕೆ)
•           ಬೆಳಗಾವಿ - ರೂ. 111.09 (58 ಪೈಸೆ ಇಳಿಕೆ)
•           ಬಳ್ಳಾರಿ - ರೂ. 112.28  (45 ಪೈಸೆ ಇಳಿಕೆ)
•           ಬೀದರ್ - ರೂ. 111.69 (30 ಪೈಸೆ ಏರಿಕೆ)
•           ವಿಜಯಪುರ - ರೂ. 111.09 (25 ಪೈಸೆ ಇಳಿಕೆ)
•           ಚಾಮರಾಜನಗರ - ರೂ. 111.04  (18 ಪೈಸೆ ಇಳಿಕೆ)
•           ಚಿಕ್ಕಬಳ್ಳಾಪುರ - ರೂ. 111.83 (74 ಪೈಸೆ ಏರಿಕೆ)
•           ಚಿಕ್ಕಮಗಳೂರು - ರೂ. 112.3 (26 ಪೈಸೆ ಇಳಿಕೆ)
•           ಚಿತ್ರದುರ್ಗ - ರೂ. 112.16 (0 ಪೈಸೆ ಏರಿಕೆ)
•           ದಕ್ಷಿಣ ಕನ್ನಡ - ರೂ. 110.29  (71 ಪೈಸೆ ಇಳಿಕೆ)
•           ದಾವಣಗೆರೆ - ರೂ. 112.61  (21 ಪೈಸೆ ಏರಿಕೆ)
•           ಧಾರವಾಡ - ರೂ. 110.84  (0 ಪೈಸೆ ಏರಿಕೆ)
•           ಗದಗ - ರೂ. 111.92 (42 ಪೈಸೆ ಏರಿಕೆ)
•           ಕಲಬುರಗಿ - ರೂ. 111.32 (51 ಪೈಸೆ ಏರಿಕೆ)
•           ಹಾಸನ - ರೂ. 111.10  (21 ಪೈಸೆ ಇಳಿಕೆ)
•           ಹಾವೇರಿ - ರೂ. 111.71 (21 ಪೈಸೆ ಏರಿಕೆ)
•           ಕೊಡಗು - ರೂ. 111.85  (49 ಪೈಸೆ ಇಳಿಕೆ)
•           ಕೋಲಾರ - ರೂ. 110.79 (17 ಪೈಸೆ ಇಳಿಕೆ)
•           ಕೊಪ್ಪಳ - ರೂ. 111.99 (24 ಪೈಸೆ ಇಳಿಕೆ)
•           ಮಂಡ್ಯ - ರೂ. 110.85 (44 ಪೈಸೆ ಇಳಿಕೆ)
•           ಮೈಸೂರು - ರೂ. 110.79 (18 ಪೈಸೆ ಏರಿಕೆ)
•           ರಾಯಚೂರು - ರೂ. 111.86 (95 ಪೈಸೆ ಇಳಿಕೆ)
•           ರಾಮನಗರ - ರೂ. 111.56  (02 ಪೈಸೆ ಏರಿಕೆ)
•           ಶಿವಮೊಗ್ಗ - ರೂ. 112.90  (1.01 ರೂ. ಏರಿಕೆ)
•           ತುಮಕೂರು - ರೂ. 112.13  (16 ಪೈಸೆ ಏರಿಕೆ)
•           ಉಡುಪಿ - ರೂ. 110.99   (02 ಪೈಸೆ ಏರಿಕೆ)
•           ಉತ್ತರ ಕನ್ನಡ - ರೂ. 113.30 ( 1.14  ರೂ. ಏರಿಕೆ)
•           ಯಾದಗಿರಿ - ರೂ. 111.54 (01 ಪೈಸೆ ಏರಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

•           ಬಾಗಲಕೋಟೆ - ರೂ. 95.26
•           ಬೆಂಗಳೂರು - ರೂ. 94.79
•           ಬೆಂಗಳೂರು ಗ್ರಾಮಾಂತರ - ರೂ. 95.05
•           ಬೆಳಗಾವಿ - ರೂ. 94.82
•           ಬಳ್ಳಾರಿ - ರೂ. 95.90
•           ಬೀದರ್ - ರೂ. 95.35
•           ವಿಜಯಪುರ - ರೂ. 94.82
•           ಚಾಮರಾಜನಗರ - ರೂ. 94.74
•           ಚಿಕ್ಕಬಳ್ಳಾಪುರ - ರೂ. 95.45
•           ಚಿಕ್ಕಮಗಳೂರು - ರೂ. 95.91
•           ಚಿತ್ರದುರ್ಗ - ರೂ. 95.62
•           ದಕ್ಷಿಣ ಕನ್ನಡ - ರೂ. 94.03
•           ದಾವಣಗೆರೆ - ರೂ. 96.04
•           ಧಾರವಾಡ - ರೂ. 94.59
•           ಗದಗ - ರೂ. 95.56
•           ಕಲಬುರಗಿ - ರೂ. 95.02
•           ಹಾಸನ - ರೂ. 94.67
•           ಹಾವೇರಿ - ರೂ. 95.37
•           ಕೊಡಗು - ರೂ. 95.44
•           ಕೋಲಾರ - ರೂ. 94.52
•           ಕೊಪ್ಪಳ - ರೂ. 95.62
•           ಮಂಡ್ಯ - ರೂ. 94.57
•           ಮೈಸೂರು - ರೂ. 94.52
•           ರಾಯಚೂರು - ರೂ. 95.52
•           ರಾಮನಗರ - ರೂ. 95.21
•           ಶಿವಮೊಗ್ಗ - ರೂ. 96.34
•           ತುಮಕೂರು - ರೂ. 95.73
•           ಉಡುಪಿ - ರೂ. 94.66
•           ಉತ್ತರ ಕನ್ನಡ - ರೂ. 96.69
•           ಯಾದಗಿರಿ - ರೂ. 95.22

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raghuvanshi murder: ಇದೊಂದು ಕೆಲಸವಾದ ಮೆಲೆ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದಿದ್ದ ಸೋನಂ

Raghuvanshi Murder Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

Mallikarjun Kharge: 11 ವರ್ಷಗಳ ಮೋದಿಯ ತಪ್ಪುಗಳ ಲೆಕ್ಕ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

Mangaluru: ಬಾಲ್ಯದ ಕನಸ್ಸಿನಂತೆ ನೌಕಾಪಡೆ ಸೇರಿಕೊಂಡ ಮಂಗಳೂರಿನ ಯುವತಿ

Karnataka Weather: 48 ಗಂಟೆಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

ಮುಂದಿನ ಸುದ್ದಿ
Show comments