Webdunia - Bharat's app for daily news and videos

Install App

ಹಬ್ಬದ ಸಂಭ್ರಮದ ನಡುವೆ ಹೂ, ಹಣ್ಣು ಬೆಲೆ ಏರಿಕೆ ಬಿಸಿ

Webdunia
ಬುಧವಾರ, 23 ಆಗಸ್ಟ್ 2023 (09:32 IST)
ಬೆಂಗಳೂರು : ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮದ ನಡುವೆ ಜನತೆಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ದರ ಏರಿಕೆಯಾಗಿದೆ.

ಕಳೆದ ವಾರ 100 ರೂ.ಗೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಇಂದು 140-150 ರೂ.ಗೆ ಮಾರಾಟವಾಗುತ್ತಿದೆ. ಜನರು ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ.

ತೆಂಗಿನಕಾಯಿ ಒಂದಕ್ಕೆ – ದೊಡ್ಡದು 40,
ಸಣ್ಣದು 25-30 ರೂ.
ಅನನಾಸು – ಕಳೆದ ವಾರ 32, ಇಂದು 65 ರೂ.
ನುಗ್ಗೆಕಾಯಿ – ಕಳೆದ ವಾರ 40, ಇಂದು 60ರೂ.
ಬಾಳೆಕಾಯಿ – ಕಳೆದ ವಾರ 8-10 ರೂ. ಈ ವಾರ 15 ರೂ.

ಸಿಹಿ ಕುಂಬಳಕಾಯಿ – ಕಳೆದ ವಾರ ಕೆಜಿಗೆ 20ರೂ. ಈ ವಾರ 40 ರೂ.
ಬಿಳಿ ಕುಂಬಳಕಾಯಿ – 30ರೂ. ಕೆಜಿಗೆ ಇದ್ದಿದ್ದು ಈಗ 40 ರೂ.
ಸೇಬು – ಕಳೆದ ವಾರ 180-200 ರೂ. ಈಗ 250 ರೂ.
ದಾಳಿಂಬೆ – ಕಳೆದ ವಾರ 150 ರೂ., ಈಗ 200 ರೂ.
ಕಪ್ಪು ದ್ರಾಕ್ಷಿ – ಕಳೆದ ವಾರ 100-110 ರೂ., ಈಗ 160 ರೂ. 

ಹಸಿರು ದ್ರಾಕ್ಷಿ – ಕಳೆದ ವಾರ 140 ರಿಂದ 150 ರೂ., ಈಗ 200 ರೂ.
ಸಪೋಟ – ಕಳೆದ ವಾರ 150-160 ರೂ., ಈಗ 200 ರೂ.
ಸೀತಾಫಲ – ಕಳೆದ ವಾರ 60-70 ರೂ. ಇತ್ತು, ಈಗ 100 ರೂ.
ಏಲಕ್ಕಿ ಬಾಳೆಹಣ್ಣು – ಕಳೆದ ವಾರ 80-90ರೂ., ಈಗ 130-140 ರೂ.
ವೀಳ್ಯದೆಲೆ ಕಟ್ಟು – ಕಳೆದ ವಾರ 100-110 ರೂ., ಈಗ 140-160 ರೂ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments