Webdunia - Bharat's app for daily news and videos

Install App

ಹಬ್ಬದ ಸಂಭ್ರಮದ ನಡುವೆ ಹೂ, ಹಣ್ಣು ಬೆಲೆ ಏರಿಕೆ ಬಿಸಿ

Webdunia
ಬುಧವಾರ, 23 ಆಗಸ್ಟ್ 2023 (09:32 IST)
ಬೆಂಗಳೂರು : ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮದ ನಡುವೆ ಜನತೆಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ದರ ಏರಿಕೆಯಾಗಿದೆ.

ಕಳೆದ ವಾರ 100 ರೂ.ಗೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಇಂದು 140-150 ರೂ.ಗೆ ಮಾರಾಟವಾಗುತ್ತಿದೆ. ಜನರು ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ.

ತೆಂಗಿನಕಾಯಿ ಒಂದಕ್ಕೆ – ದೊಡ್ಡದು 40,
ಸಣ್ಣದು 25-30 ರೂ.
ಅನನಾಸು – ಕಳೆದ ವಾರ 32, ಇಂದು 65 ರೂ.
ನುಗ್ಗೆಕಾಯಿ – ಕಳೆದ ವಾರ 40, ಇಂದು 60ರೂ.
ಬಾಳೆಕಾಯಿ – ಕಳೆದ ವಾರ 8-10 ರೂ. ಈ ವಾರ 15 ರೂ.

ಸಿಹಿ ಕುಂಬಳಕಾಯಿ – ಕಳೆದ ವಾರ ಕೆಜಿಗೆ 20ರೂ. ಈ ವಾರ 40 ರೂ.
ಬಿಳಿ ಕುಂಬಳಕಾಯಿ – 30ರೂ. ಕೆಜಿಗೆ ಇದ್ದಿದ್ದು ಈಗ 40 ರೂ.
ಸೇಬು – ಕಳೆದ ವಾರ 180-200 ರೂ. ಈಗ 250 ರೂ.
ದಾಳಿಂಬೆ – ಕಳೆದ ವಾರ 150 ರೂ., ಈಗ 200 ರೂ.
ಕಪ್ಪು ದ್ರಾಕ್ಷಿ – ಕಳೆದ ವಾರ 100-110 ರೂ., ಈಗ 160 ರೂ. 

ಹಸಿರು ದ್ರಾಕ್ಷಿ – ಕಳೆದ ವಾರ 140 ರಿಂದ 150 ರೂ., ಈಗ 200 ರೂ.
ಸಪೋಟ – ಕಳೆದ ವಾರ 150-160 ರೂ., ಈಗ 200 ರೂ.
ಸೀತಾಫಲ – ಕಳೆದ ವಾರ 60-70 ರೂ. ಇತ್ತು, ಈಗ 100 ರೂ.
ಏಲಕ್ಕಿ ಬಾಳೆಹಣ್ಣು – ಕಳೆದ ವಾರ 80-90ರೂ., ಈಗ 130-140 ರೂ.
ವೀಳ್ಯದೆಲೆ ಕಟ್ಟು – ಕಳೆದ ವಾರ 100-110 ರೂ., ಈಗ 140-160 ರೂ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನನ್ನು ಕೆಳಗಿಳಿಸಲು ದೆಹಲಿಯಲ್ಲಿ ವ್ಯವಸ್ಥಿತವಾದ ಸಂಚು ನಡೆದಿದೆ: ಕೆಎನ್‌ ರಾಜಣ್ಣ ‌ಕಿಡಿ

ಸ್ವಾತಂತ್ರ್ಯ ದಿನಾಚರಣೆಯಂದೆ ಮಹಿಳೆಯರಿಗೆ ಭರ್ಜರಿ ಗಿಫ್ಟ್‌ ನೀಡಿದ ಆಂಧ್ರ ಸಿಎಂ

ತಿರುನೆಲ್ವೇಲಿಯಿಂದ ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಬೆಂಗಳೂರು ಸ್ಪೋಟ: 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯ ವ್ಯಕ್ತಿಗಳ ತನಿಖೆ: ಡಾ.ಸಿ.ಎನ್.ಅಶ್ವತ್ಥನಾರಾಯಣ್ ಒತ್ತಾಯ

ಮುಂದಿನ ಸುದ್ದಿ
Show comments