Select Your Language

Notifications

webdunia
webdunia
webdunia
webdunia

ಸೆ.21 ಸಂಜೆ ಚಂದ್ರಪ್ರಭ ವಾಹನ

ಸೆ.21 ಸಂಜೆ ಚಂದ್ರಪ್ರಭ ವಾಹನ
ಸೆ.21ರಂದು ಸಂಜೆ ಉಂಜಲಸೇವಾದ ನಂತರ ಶ್ರೀ ವೆಂಕಟರಮಣ ದೇವರನ್ನು ಚಂದ್ರಪ್ರಭ ವಾಹನದಲ್ಲಿ ತಿರುಮಲದ ಬಡಾವಣೆಗಳಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.

ಚಂದ್ರನು ತಂಪು ಮತ್ತು ಪ್ರಶಾಂತತೆಯ ಪ್ರತೀಕವಾಗಿದ್ದು ಬುದ್ಧಿಯನ್ನು ನಿಗ್ರಹಿಸುತ್ತಾನೆ ಎಂಬ ನಂಬಿಕೆ ಇದೆ.

ಸಂಜೆಯ ಕಾರ್ಯಕ್ರಮಗಳು ಇಂತಿವೆ:

ಉಂಜಲಸೇವಾ .......ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ
ಚಂದ್ರಪ್ರಭ ವಾಹನ.....ರಾತ್ರಿ 9.00 ಗಂಟೆಯಿಂದ 11.00 ಗಂಟೆಯವರೆಗೆ
ಸರ್ವದರ್ಶನ......ಬೆಳಿಗ್ಗೆ 8.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ
ಸರ್ವದರ್ಶನ.....ರಾತ್ರಿ 7.00 ಗಂಟೆಯಿಂದ11.30ರವರೆಗೆ

Share this Story:

Follow Webdunia kannada