Webdunia - Bharat's app for daily news and videos

Install App

ಹೊರಗೆ ಹೋದ ಈ ಮಾತು ನೆನಪಲ್ಲಿರಲಿ: ರಕ್ಷಕ್ ಗೆ ಟಾಂಗ್ ಕೊಟ್ಟ ಸುದೀಪ್

Krishnaveni K
ಸೋಮವಾರ, 29 ಜನವರಿ 2024 (11:17 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಫೈನಲ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮನೆಯಿಂದ ಹೊರ ಹೋದ ಮೇಲೆ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿದ ರಕ್ಷಕ್ ಗೆ ಟಾಂಗ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಿಂದ ಕೆಲವೇ ದಿನಗಳಲ್ಲಿ ಎಲಿಮಿನೇಟ್ ಆಗಿ ಹೋದ ರಕ್ಷಕ್ ಬೇಸರಗೊಂಡಿದ್ದರು. ಈ ಕಾರಣಕ್ಕೆ ಹೊರಗೆ ಹೋದ ಮೇಲೆ ಸಂದರ್ಶನಗಳಲ್ಲೆಲ್ಲಾ ಬಿಗ್ ಬಾಸ್ ಬಗ್ಗೆಯೇ ಟೀಕೆ ಮಾಡುತ್ತಿದ್ದರು. ಇದು ಕಿಚ್ಚನ ಅಸಮಾಧಾನಕ್ಕೆ ಕಾರಣವಾಗಿದೆ.

ಫೈನಲ್ ವೇದಿಕೆಗೆ ಎಲ್ಲಾ ಸ್ಪರ್ಧಿಗಳ ಜೊತೆ ರಕ್ಷಕ್ ಕೂಡಾ ಬಂದಿದ್ದರು. ಆದರೆ ಬಿಗ್ ಬಾಸ್ ಇಡೀ ಸೀಸನ್ ನ ಕೆಲವು ಅಪರೂಪದ ಕ್ಷಣಗಳನ್ನು ವಿಡಿಯೋ ಮಾಡಿ ಹಾಕುವಾಗ ಅಪ್ಪಿತಪ್ಪಿಯೂ ರಕ್ಷಕ್ ಇರುವ ತುಣುಕನ್ನು ಹಾಕಲೇ ಇಲ್ಲ. ಈ ಮೂಲಕ ಬಿಗ್ ಬಾಸ್ ನ್ನೇ ಟೀಕಿಸಿದ್ದ ರಕ್ಷಕ್ ರನ್ನು ಕಡೆಗಣಿಸಲಾಗಿದೆ.

ಅಷ್ಟೇ ಅಲ್ಲದೆ, ಸ್ಪರ್ದಿಗಳ ಜೊತೆ ಮಾತನಾಡುವಾಗ ಬಿಗ್ ಬಾಸ್ ನಿಂದ ಹೊರ ಹೋದ ಮೇಲೆ ಬಿಗ್ ಬಾಸ್ ನ್ನೇ ಟೀಕಿಸುವ ಕೆಲಸ ಮಾಡಬೇಡಿ. ಇದು ಮನೆಯಿಂದ ಹೊರ ಹೋದ ಮೇಲೂ ನೆನಪಲ್ಲಿರಲಿ ಎಂದು ಅಲ್ಲೇ ಕೂತಿದ್ದ ರಕ್ಷಕ್ ಗೆ ಟಾಂಗ್ ಕೊಟ್ಟರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments