Webdunia - Bharat's app for daily news and videos

Install App

ಇನ್ನೇನು ಶುರುವಾಯ್ತು ಅಂದಾಗ ಬಾಗಿಲು ಹಾಕಿದ ಕಿರುತೆರೆ ಕಾರ್ಯಕ್ರಮಗಳು

Webdunia
ಶನಿವಾರ, 18 ಜುಲೈ 2020 (09:42 IST)
ಬೆಂಗಳೂರು: ಲಾಕ್ ಡೌನ್ ಮುಗಿದು ಈಗಷ್ಟೇ ಧಾರವಾಹಿಗಳು ಶುರುವಾಗಿದ್ದವು. ರಿಯಾಲಿಟಿ ಶೋಗಳು ಪುನರಾರಂಭಕ್ಕೆ ಸಿದ್ಧತೆ ನಡೆಸಿದ್ದವು. ಆಗಲೇ ಮತ್ತೆ ಲಾಕ್ ಡೌನ್ ಬರೆ ಕಿರುತೆರೆ ವಾಹಿನಿಯನ್ನು ಹೈರಾಣಾಗಿಸಿದೆ.


ಜೀ ಕನ್ನಡದಲ್ಲಿ ಈ ವಾರದಿಂದ ಸರಿಗಮಪ ಶೋ ಪುನರಾರಂಭಗೊಳ್ಳುತ್ತಿದೆ. ಆದರೆ ಈಗ ಮತ್ತೆ ಲಾಕ್ ಡೌನ್ ಆಗಿದ್ದು ಮುಂದಿನ ಎಪಿಸೋಡ್ ಗಳ ಚಿತ್ರೀಕರಣಕ್ಕೆ ತೊಂದರೆಯಾಗಿದೆ.

ಕಲರ್ಸ್ ವಾಹಿನಿ ನಮ್ಮನೆ ಯುವರಾಣಿ ಧಾರವಾಹಿ ತಂಡ ಈಗಾಗಲೇ ಇನ್ನು ಮುಂದಿನ ಎಪಿಸೋಡ್ ಗಳನ್ನು ಲಾಕ್ ಡೌನ್ ಮುಗಿದ ಮೇಲೆ ನೋಡಬಹುದು ಎಂದು ಪ್ರಕಟಣೆ ನೀಡಿದೆ. ಈ ವಾಹಿನಿಯ ರಿಯಾಲಿಟಿ ಶೋಗಳು ಯಾವುದೂ ಆರಂಭವೇ ಆಗಿರಲಿಲ್ಲ. ಆದರೆ ಇದೀಗ ಪುನರಾರಂಭಕ್ಕೆ ಸಿದ್ಧತೆ ನಡೆಸಿದ್ದ ಕಿರುತೆರೆ ವಾಹಿನಿಗಳಿಗೆ ಈ ಲಾಕ್ ಡೌನ್ ಮತ್ತೊಂದು ಹೊಡೆತ ನೀಡಲಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments