Webdunia - Bharat's app for daily news and videos

Install App

ಉಸ್ಸಪ್ಪಾ…! ಕೊನೆಗೂ ‘ಅಮೃತವರ್ಷಿಣಿ’ ಕತೆ ಮುಗಿಯಿತು!

Webdunia
ಶುಕ್ರವಾರ, 24 ನವೆಂಬರ್ 2017 (08:29 IST)
ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಅದೆಷ್ಟು ಹೆಣ್ಣುಮಕ್ಕಳ ಮನಸ್ಸು ಸೆರೆಹಿಡಿದಿತ್ತೋ.. ಬರೋಬ್ಬರಿ ಆರು ವರ್ಷ ಪ್ರಸಾರವಾದ ಧಾರವಾಹಿ ಕೊನೆಗೂ ಕೊನೆಗೊಳ್ಳುತ್ತಿದೆ!
 

ಅಮೃತ ಎನ್ನುವ ಅನಕ್ಷರಸ್ಥ ಹೆಣ್ಣು ಮಗಳು ಶ್ರೀಮಂತ ಶಕುಂತಲಾದೇವಿ ಮನೆಯ ಸೊಸೆಯಾಗಿ ದೊಡ್ಡ ಮನೆಗೆ ಕಾಲಿಟ್ಟು ಅಲ್ಲಿ ಅನುಭವಿಸುವ ಸಮಸ್ಯೆಗಳ ಕತೆ ಈ ಧಾರವಾಹಿಯದ್ದು. 6 ವರ್ಷಗಳಿಂದ ನಿರಂತರವಾಗಿ ಪ್ರಸಾರವಾದ ಧಾರವಾಹಿ ಇಂದು ಕೊನೆಗಾಣಲಿದೆ.

ಇಂದು ಧಾರವಾಹಿಯ 1700 ನೇ ಕಂತು ಪ್ರಸಾರವಾಗಲಿದೆ. ಅದೆಷ್ಟೋ ಹೆಣ್ಣು ಮಕ್ಕಳ ಮೆಚ್ಚಿನ ಧಾರವಾಹಿ ಕೊನೆಗೊಳ್ಳುತ್ತಿರುವುದು ಇನ್ನೆಷ್ಟು ಜನರಿಗೆ ಬೇಸರ ತರಿಸಿದೆಯೋ. ಅಂತೂ ರವಿ ಗರಣಿ ಸಾರಥ್ಯದ ಮೆಗಾ ಧಾರವಾಹಿಯೊಂದು ಇಂದಿಗೆ ಕೊನೆಯಾಗುತ್ತಿರುವುದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments