ಉಸ್ಸಪ್ಪಾ…! ಕೊನೆಗೂ ‘ಅಮೃತವರ್ಷಿಣಿ’ ಕತೆ ಮುಗಿಯಿತು!

Webdunia
ಶುಕ್ರವಾರ, 24 ನವೆಂಬರ್ 2017 (08:29 IST)
ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಅದೆಷ್ಟು ಹೆಣ್ಣುಮಕ್ಕಳ ಮನಸ್ಸು ಸೆರೆಹಿಡಿದಿತ್ತೋ.. ಬರೋಬ್ಬರಿ ಆರು ವರ್ಷ ಪ್ರಸಾರವಾದ ಧಾರವಾಹಿ ಕೊನೆಗೂ ಕೊನೆಗೊಳ್ಳುತ್ತಿದೆ!
 

ಅಮೃತ ಎನ್ನುವ ಅನಕ್ಷರಸ್ಥ ಹೆಣ್ಣು ಮಗಳು ಶ್ರೀಮಂತ ಶಕುಂತಲಾದೇವಿ ಮನೆಯ ಸೊಸೆಯಾಗಿ ದೊಡ್ಡ ಮನೆಗೆ ಕಾಲಿಟ್ಟು ಅಲ್ಲಿ ಅನುಭವಿಸುವ ಸಮಸ್ಯೆಗಳ ಕತೆ ಈ ಧಾರವಾಹಿಯದ್ದು. 6 ವರ್ಷಗಳಿಂದ ನಿರಂತರವಾಗಿ ಪ್ರಸಾರವಾದ ಧಾರವಾಹಿ ಇಂದು ಕೊನೆಗಾಣಲಿದೆ.

ಇಂದು ಧಾರವಾಹಿಯ 1700 ನೇ ಕಂತು ಪ್ರಸಾರವಾಗಲಿದೆ. ಅದೆಷ್ಟೋ ಹೆಣ್ಣು ಮಕ್ಕಳ ಮೆಚ್ಚಿನ ಧಾರವಾಹಿ ಕೊನೆಗೊಳ್ಳುತ್ತಿರುವುದು ಇನ್ನೆಷ್ಟು ಜನರಿಗೆ ಬೇಸರ ತರಿಸಿದೆಯೋ. ಅಂತೂ ರವಿ ಗರಣಿ ಸಾರಥ್ಯದ ಮೆಗಾ ಧಾರವಾಹಿಯೊಂದು ಇಂದಿಗೆ ಕೊನೆಯಾಗುತ್ತಿರುವುದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಾರುಖ್‌ಖಾನ್‌ ಮನ್ನತ್ ಬಂಗಲೆ ನವೀಕರಣಕ್ಕೆ ಕೋರ್ಟ್‌ನಿಂದ ಸಿಕ್ತು ಗ್ರೀನ್‌ ಸಿಗ್ನಲ್‌

ಕಣ್ಣೀರಿನಿಂದ ನನ್ನ ಪ್ರೀತಿಯನ್ನು ಅಳೆಯಬೇಡಿ: ಟ್ರೋಲ್‌ಗಳಿಗೆ ಎಸ್‌ ಜಾನಕಿ ಮೊಮ್ಮಗಳು ಕೌಂಟರ್

ಅಯೋಧ್ಯೆಯಲ್ಲಿ ಭೂಮಿ ಖರೀದಿ ಬೆನ್ನಲ್ಲೇ ಪುಣೆಯಲ್ಲಿ ದುಬಾರಿ ಮೌಲ್ಯದ ಭೂಮಿ ಖರೀದಿಸಿದ ರಣಬೀರ್ ಕಪೂರ್

ಪತ್ನಿ ಜ್ಯೋತಿಕಾಗೆ ಝೂಮ್ ಹಾಕಬಾರದು ಎಂದು ಸೂರ್ಯ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ Video

ತಮಿಳು ನಿರ್ಮಾಪಕ ಕೈಹಿಡಿದ ನಟಿ ಶರ್ಮಿಳಾ ಮಾಂಡ್ರೆ, ಹುಡುಗನ ಹಿನ್ನೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments