Webdunia - Bharat's app for daily news and videos

Install App

ಸೆಮಿಫೈನಲ್ ಗೇ ಜಾರುತ್ತಿರುವುದೇಕೆ ಭಾರತೀಯ ಕ್ರೀಡಾಪಟುಗಳು?

Webdunia
ಬುಧವಾರ, 4 ಆಗಸ್ಟ್ 2021 (09:10 IST)
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಹಲವು ಕ್ರೀಡಾಪಟುಗಳು ನಿರ್ಣಾಯಕ ಘಟ್ಟದವರೆಗೆ ತಲುಪಿ ಇನ್ನೇನು ಪದಕ ಸುತ್ತಿಗೆ ತಲುಪಬೇಕು ಎನ್ನುವಾಗ ಜಾರಿ ಬೀಳುತ್ತಿದ್ದಾರೆ.


ಇದಕ್ಕೆ ಬೆಸ್ಟ್ ಉದಾಹರಣೆ, ಭಾರತ ಪುರುಷರ ಹಾಕಿ ತಂಡ, ಕಮಲ್ ಪ್ರೀತ್ ಕೌರ್, ಬಾಕ್ಸರ್ ಸತೀಶ್ ಕುಮಾರ್ ಮುಂತಾದ ಉದಾಹರಣೆ. ಭಾರತ ಈ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಪದಕಕ್ಕೆ ಇನ್ನು ಒಂದು ಹೆಜ್ಜೆ ಇದೆ ಎನ್ನುವಾಗ ಮುಗ್ಗರಿಸಿ ನಿರಾಸೆ ಅನುಭವಿಸಿದ್ದಾರೆ.

ಮಾಜಿ ಕ್ರೀಡಾಪಟುಗಳು, ತಜ್ಞರ ಪ್ರಕಾರ ಇದಕ್ಕೆ ಭಾರತೀಯ ಆಟಗಾರರಿಗೆ ಸಾಕಷ್ಟು ಟೂರ್ನಮೆಂಟ್ ಗಳು, ಪಂದ್ಯಗಳು ಆಡುವ ಅವಕಾಶ ಸಿಗದೇ ಇರುವುದೇ ಕಾರಣ. ಪಂದ್ಯ ಆಡಿದಷ್ಟು ಒತ್ತಡ ನಿಭಾಯಿಸುವ, ನಿರ್ಣಾಯಕ ಹಂತದಲ್ಲಿ ಗೆಲುವು ಸಾಧಿಸುವ ಕಲೆ ತಾನಾಗಿಯೇ ಬರುತ್ತದೆ. ಕೇವಲ ಹಣಕಾಸಿನ ನೆರವು, ಅಭ್ಯಾಸವಷ್ಟೇ ಸಾಲದು. ಸಾಕಷ್ಟು ಪಂದ್ಯಗಳನ್ನು ಆಡಿ ಅನುಭವ ಸಾಧಿಸಿದರೆ ಮಾತ್ರ ದೊಡ್ಡ ಕ್ರೀಡಾಕೂಟಗಳಲ್ಲಿ ಒತ್ತಡ ನಿಭಾಯಿಸಿಕೊಂಡು ಗೆಲುವು ಸಾಧಿಸಲು ಸಾಧ‍್ಯ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments