Webdunia - Bharat's app for daily news and videos

Install App

ನನಗೆ ಚಿನ್ನದ ಪದಕ ಸಿಗದಿದ್ದರೆ ಬರಿಗೈಲಿ ವಾಪಸಾಗುವೆ: ವಿಕಾಸ್ ಆತ್ಮವಿಶ್ವಾಸ

Webdunia
ಶನಿವಾರ, 13 ಆಗಸ್ಟ್ 2016 (21:46 IST)
ಪ್ರೀ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಸಮಗ್ರ ಜಯ ಸಾಧಿಸಿ ಒಲಿಂಪಿಕ್ ಪದಕಕ್ಕೆ ಕೇವಲ ಒಂದು ಗೆಲುವು ಬೇಕಾಗಿರುವ ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ರಿಯೊ ಕ್ರೀಡಾಕೂಟದಲ್ಲಿ ತಮಗೆ ಚಿನ್ನಕ್ಕಿಂತ ಕಡಿಮೆಯಾದದ್ದು ಬೇಡವೆಂದು ಹೇಳಿದ್ದಾರೆ.

ಪುರುಷರ 75 ಕೆಜಿ ಮಿಡಲ್‌ವೇಟ್ ವಿಭಾಗದಲ್ಲಿ ಟರ್ಕಿಯ ಒಂಡರ್ ಸೈಪಾಲ್ ಅವರ ವಿರುದ್ಧ 3-0 ಸರ್ವಾನುಮತದ ನಿರ್ಣಯದಿಂದ ವಿಕಾಸ್ ಜಯಗಳಿಸಿದ್ದರು.  ನಾಲ್ಕು ವರ್ಷ ಕಿರಿಯನಾಗಿರುವ ಉಜ್ಬೆಕ್ ಬೆಕ್ಟೆಮಿರ್ ಮೆಲಿಕುಜೇವ್ ತಮಗೆ ಚಿನ್ನದ ಪದಕದ ದಾರಿಯಲ್ಲಿ ಅಡ್ಡ ನಿಂತಿದ್ದಾರೆಂದು ವಿಕಾಸ್ ಹೇಳಿದರು. 
 
 ಅವರು ಗ್ರೂಪ್‌ನಲ್ಲಿ ಅತೀ ಕಠಿಣ ಫೈಟರ್. ನಾನು ಮಾತ್ರ ಬೆಳ್ಳಿ ಅಥವಾ ಕಂಚು ತೆಗೆದುಕೊಳ್ಳುವುದಿಲ್ಲ. ಚಿನ್ನದ ಪದಕ ಅಥವಾ ಬರಿಗೈಲಿ ವಾಪಸಾಗುವುದಾಗಿ ವಿಕಾಸ್ ಹೇಳಿದರು. ಮೆಲಿಕುಜೆವ್ ವಿಕಾಸ್ ಅವರನ್ನು ಕಳೆದ ವರ್ಷ ಏಷ್ಯಾ ಚಾಂಪಿಯನ್ ಷಿಪ್‌ನಲ್ಲಿ ಸೋಲಿಸಿದ್ದರು. 
 
 ಆದರೆ ಕಳೆದ ವರ್ಷಕ್ಕಿಂತ ನನ್ನ ಫಾರಂ ಉತ್ತಮವಾಗಿದ್ದು, ಉಜ್ಬೆಕ್ ಅವರನ್ನು ನಿವಾರಿಸುವ ಆತ್ಮವಿಶ್ವಾಸವನ್ನು ವಿಕಾಸ್ ತೋರಿಸಿದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Operation Sindoor: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಧರ್ಮಶಾಲಾದ ಐಪಿಎಲ್‌ ಪಂದ್ಯ ಮುಂಬೈಗೆ ಸ್ಥಳಾಂತರ

Rohit Sharma Retirement: ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ರೋಹಿತ್ ಶರ್ಮಾ

Virat Kohli: ವಿರಾಟ್ ಕೊಹ್ಲಿ ಕಟೌಟ್ ಮುಂದೆ ಕುರಿ ಕಡಿದ ಫ್ಯಾನ್ಸ್ ಅರೆಸ್ಟ್

Rohit Sharma: ರೋಹಿತ್ ಶರ್ಮಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಟೀಂ ಇಂಡಿಯಾ ಹಿರಿಯ ಆಟಗಾರ

Mohammed Siraj: ಮೊಹಮ್ಮದ್ ಸಿರಾಜ್ ಗೆ ವಜ್ರದ ಉಂಗುರ ಗಿಫ್ಟ್ ಮಾಡಿದ ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments