Select Your Language

Notifications

webdunia
webdunia
webdunia
webdunia

ಗಾಯದ ಆತಂಕದ ನಡುವೆ ಕ್ವಾರ್ಟರ್ ಫೈನಲ್ ಆಡಲಿರುವ ಬಾಕ್ಸರ್ ಸತೀಶ್ ಕುಮಾರ್

ಗಾಯದ ಆತಂಕದ ನಡುವೆ ಕ್ವಾರ್ಟರ್ ಫೈನಲ್ ಆಡಲಿರುವ ಬಾಕ್ಸರ್ ಸತೀಶ್ ಕುಮಾರ್
ಟೋಕಿಯೋ , ಭಾನುವಾರ, 1 ಆಗಸ್ಟ್ 2021 (09:20 IST)
ಟೋಕಿಯೋ: ಭಾರತದ ಬಾಕ್ಸಿಂಗ್ ತಾರೆ ಸತೀಶ್ ಕುಮಾರ್ ಇಂದು ಕ್ವಾರ್ಟರ್ ಫೈನಲ್ ಪಂದ್ಯವಾಡಲಿದ್ದು, ಇದಕ್ಕೂ ಮೊದಲು ಅವರಿಗೆ ಗಾಯದ ಆತಂಕ ಕಾಡಿತ್ತು.


ಸತೀಶ್ ಕಳೆದ ಪಂದ್ಯವಾಡುವಾಗ ಗಾಯಕ್ಕೀಡಾಗಿದ್ದು, ಏಳು ಸ್ಟಿಚಸ್ ಹಾಕಲಾಗಿತ್ತು. ಹೀಗಾಗಿ ಅವರು ಕ್ವಾರ್ಟರ್ ಫೈನಲ್ ನಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು.

ಆದರೆ ಇದೀಗ ವೈದ್ಯಕೀಯ ತಂಡ ಅವರು ಆಡಲು ಫಿಟ್ ಎಂದು ಘೋಷಣೆ ಮಾಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರು ಆಡುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮೂರು ಮಹತ್ವದ ಪಂದ್ಯಗಳು