Select Your Language

Notifications

webdunia
webdunia
webdunia
webdunia

ಜಯಲಲಿತಾ ಸಾವಿಗೆ ಕಂಬನಿ ಮಿಡಿದ ವಿಶೇಷ ವ್ಯಕ್ತಿಗಳಿವರು

ಜಯಲಲಿತಾ ಸಾವಿಗೆ ಕಂಬನಿ ಮಿಡಿದ ವಿಶೇಷ ವ್ಯಕ್ತಿಗಳಿವರು
Chennai , ಮಂಗಳವಾರ, 6 ಡಿಸೆಂಬರ್ 2016 (10:22 IST)
ನವದೆಹಲಿ:  ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನಕ್ಕೆ ರಾಜಕೀಯ ಮಾತ್ರವಲ್ಲ ಕ್ರೀಡಾ ಕ್ಷೇತ್ರದ ಗಣ್ಯರೂ ಕಂಬನಿ ಮಿಡಿದಿದ್ದಾರೆ. ವೀರೇಂದ್ರ ಸೆಹ್ವಾಗ್, ಸೈನಾ ನೆಹ್ವಾಲ್ ಇವರಲ್ಲಿ ಪ್ರಮುಖರು.

ಟ್ವಿಟರ್ ನಲ್ಲಿ ಸಂದೇಶ ವ್ಯಕ್ತಪಡಿಸಿರುವ  ಸೈನಾ ನೆಹ್ವಾಲ್ ಅವರಿಗೆ ಶಾಂತಿ ಸಿಗಲಿ ಎಂದಿದ್ದಾರೆ. ತಮಿಳುನಾಡಿನಲ್ಲಿ ಶಾಂತಿ, ಸಮಾಧಾನ ನೆಲೆಸಲಿ, ದುಃಖತಪ್ತರಿಗೆ ಸಹಿಸುವ ಶಕ್ತಿ ನೀಡಲಿ ಎಂದು ವೀರೇಂದ್ರ ಸೆಹ್ವಾಗ್ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಸಿಂಗ್ ಆಯ್ತು. ಇನ್ನೀಗ ಈ ಕ್ರಿಕೆಟಿಗನಿಗೆ ಮದುವೆ ಸಂಭ್ರಮ