Select Your Language

Notifications

webdunia
webdunia
webdunia
webdunia

ಕಾರ್ಗಿಲ್ ವಿಜಯೋತ್ಸವ : ಉತ್ಸಾಹಿ ಯುವಕರು ಮಾಡಿದ್ದೇನು?

ಕಾರ್ಗಿಲ್ ವಿಜಯೋತ್ಸವ : ಉತ್ಸಾಹಿ ಯುವಕರು ಮಾಡಿದ್ದೇನು?
ಧಾರವಾಡ , ಶನಿವಾರ, 25 ಜುಲೈ 2020 (20:11 IST)
ಕಾರ್ಗಿಲ್ ವಿಜಯೋತ್ಸವ ದಿನದ ಸ್ಮರಣೆಗಾಗಿ ಉತ್ಸಾಹಿ ಯುವಕರು ಮಾದರಿ ಕೆಲಸ ಮಾಡಿದ್ದಾರೆ.

ಉತ್ಸಾಹಿ ಯುವಕರು ಮಾಡಿರುವ ಕೆಲಸದಲ್ಲಿ ಅಣ್ಣಾಮಲೈ ಅವರೂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.

ಧಾರವಾಡ ಜಿಲ್ಲೆಯ ಹಲವೆಡೆ ನಿರಾಮಯ ಫೌಂಡೇಷನ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

ಸ್ವಯಂ ಪ್ರೇರಿತರಾಗಿ ಬಂದ ನೂರಾರು ಜನರು ರಕ್ತದಾನ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಕೈಗೆ ಅಂಜನಾದ್ರಿ ಬೆಟ್ಟದ ಶಿಲೆ