ಸಿಖ್ ಧರ್ಮೀಯರ ಏಳನೇ ಗುರುವಾದ ಗುರು ಹರ್ ರೈ ಅವರು ತಮ್ಮ ಹೆಚ್ಚಿನ ಅವಧಿಯನ್ನು ಧ್ಯಾನ ಮತ್ತು ಗುರುನಾನಕರ ಸಂದೇಶಗಳನ್ನು ಭಕ್ತ ಸಮೂಹಕ್ಕೆ ಸಾರುವಲ್ಲಿ ಮಹತ್ವದ ಪಾತ್ರವಹಿಸಿದರು
.ಗುರು ಹರ್ ರೈ ಅವರು ಮೂಲತ ಶಾಂತಿದೂತರಾಗಿದ್ದರೂ ತಮ್ಮ ಅಜ್ಜನವರಾದ ಗುರು ಹರ್ ಗೋವಿಂದರು ಸ್ಥಾಪಿಸಿದ ಸೈನ್ಯದ ಸೈನಿಕರು ಶಸ್ತ್ರಗಳನ್ನು ಹೊಂದಿದ ಸಿಖ್ ಸಂತರ ಬಗ್ಗೆ ಅಸಮಧಾನವಿರಲಿಲ್ಲ.
ತಮ್ಮ ಜೀವಿತಾವಧಿಯವರೆಗೆ ಶಾಂತಿ ದೂತರಾಗಿ ಸೇವೆ ಸಲ್ಲಿಸಿದರು.