Webdunia - Bharat's app for daily news and videos

Install App

12 ವರ್ಷದ ಬಾಲಕನಿಗೆ ಕಪ್ಪು ಮೂತ್ರ, ಹಳದಿ ಬಣ್ಣದ ನಾಲಗೆ!

Webdunia
ಭಾನುವಾರ, 25 ಜುಲೈ 2021 (17:26 IST)
ಮೆಡಿಸನ್ ಗೆ ಸಂಬಂಧಿಸಿದ ಇಂಗ್ಲೀಷ್ ಪತ್ರಿಕೆಯೊಂದು ಈ ವಿಚಿತ್ರ ಕಾಯಿಲೆಯ ಬಗ್ಗೆ ವರದಿ ಪ್ರಕಟಿಸಿದ್ದು, ಗಂಟಲು ನೋವು, ಹೊಟ್ಟೆ ನೋವು, ಚರ್ಮದ ಕಾಂತಿ ಮಂಕಾಗಿರುವುದು ಹಾಗೂ ಕಪ್ಪು ಬಣ್ಣದ ಮೂತ್ರ ವಿಸರ್ಜನೆ ಸಮಸ್ಯೆ ಹಿನ್ನೆಲೆಯಲ್ಲಿ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.
ಟೊರೆಂಟೊದಲ್ಲಿನ ಮಕ್ಕಳ ಚಿಕಿತ್ಸಾ ಆಸ್ಪತ್ರೆ ವೈದ್ಯರು ಆರಂಭದಲ್ಲಿ ಬಾಲಕನಿಗೆ ಜಾಂಡಿಸ್ ಆಗಿರಬಹುದು ಎಂದು ಶಂಕಿಸಿದ್ದರು. ಸಾಮಾನ್ಯವಾಗಿ ಜಾಂಡಿಸ್ ಪ್ರಮಾಣ ಹೆಚ್ಚಾದರೆ, ನಾಲಗೆ, ಕಣ್ಣು ಹಾಗೂ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ ಎಂದು ಹೇಳಿದ್ದರು.
ನಂತರ ಕೆಲವು ಪರೀಕ್ಷೆ ಮಾಡಿದಾಗ ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ಎಪಿಸ್ಟೈನ್ ಬಾರ್ ವೈರಸ್ ಇರಬಹುದು ಎಂದು ಹೇಳಿದರು. ನಂತರ ಅನಿಮಿಯಾ ಎಂದು ಶಂಕಿಸಲಾಯಿತು. ಆದರೆ ಶೀತದಲ್ಲಿ ಇರಿಸಿ ತಪಾಸಣೆಗೊಳಪಡಿಸಿದಾಗ ಹಾರ್ಮೊನ್ ನಲ್ಲಿ ಕಂಡು ಬಂದ ವಿಚಿತ್ರ ವೈರಸ್ ನಿಂದಾಗಿ ಈ ಸಮಸ್ಯೆ ಕಂಡು ಬಂದಿದ್ದು, ಇದು ತನ್ನದೇ ಕೆಂಪುರಕ್ತ ಕಣಗಳನ್ನು ಕೊಲ್ಲುತ್ತಿದ್ದವು.
ಕೂಡಲೇ ಮಗುವಿಗೆ ರಕ್ತ ಶುದ್ದೀಕರಣ ಹಾಗೂ ಬ್ಲಡ್ ಟ್ರಾನ್ಸ್ ಫ್ಯೂಶನ್ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಸತತ 7 ವಾರಗಳ ಚಿಕಿತ್ಸೆ ನಂತರ ಬಾಲಕ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru stampede: ನಂಗೆ ಮಗ ಬೇಕು.. ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದ ಭೂಮಿಕ್ ತಂದೆ

Chinnaswamy stampede: ಕಮಿಷನರ್ ಬಿ ದಯಾನಂದ ಪರವಾಗಿ ಪ್ರತಿಭಟಿಸಿದ ಕಾನ್ಸ್ ಟೇಬಲ್ ಕೊನೆಗೆ ಆಗಿದ್ದೇನು

Namma Metro: ತಾಯಂದಿರೇ ಗಮನಿಸಿ, ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇನ್ನು ಈ ಸೌಲಭ್ಯವಿರಲಿದೆ

Karnataka Rains: ಈ ದಿನದಿಂದ ರಾಜ್ಯದಲ್ಲಿ ಭಾರೀ ಮಳೆ, ಮುಂಗಾರು ಅಬ್ಬರ ಶುರು

Chinnaswamy stampede: ಸಿಎಂ ಕಚೇರಿಯಿಂದಲೇ ಪೊಲೀಸರಿಗೆ ಒತ್ತಡ ಬಂದಿತ್ತು, ಶಾಕಿಂಗ್ ಸತ್ಯ ರಿವೀಲ್

ಮುಂದಿನ ಸುದ್ದಿ
Show comments