Webdunia - Bharat's app for daily news and videos

Install App

ಇಬ್ಬರು ಜತೆ ಸರಸ: ಒಬ್ಬನ ಜತೆ ಸೇರಿ ಇನ್ನೊಬ್ಬನ ಕೊಂದ ಮಹಿಳೆ

Webdunia
ಬುಧವಾರ, 4 ಮಾರ್ಚ್ 2020 (11:49 IST)
ಲಕ್ನೋ: ಮದುವೆ ಮಾಡಿಕೊಳ್ಳಲು ತಡ ಮಾಡುತ್ತಿರುವುದರಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನೇ ಇನ್ನೊಬ್ಬ ಪ್ರಿಯಕರನ ಜತೆ ಸೇರಿಕೊಂಡು ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಈ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಲು ಪೊಲೀಸ್ ಕಮಿಷನರ್ 15 ಸಾವಿರ ರೂ. ಬಹುಮಾನ ಮೊತ್ತವನ್ನೂ ಘೋಷಿಸಿದ್ದರು. ಅದರಂತೆ ಪೊಲೀಸರು ಈ ಪ್ರಕರಣವನ್ನು ಬೇಧಿಸಿ ಆರೋಪಿ ಮಹಿಳೆ ಉಮಾ ಮತ್ತು ಆಕೆಯ ಮತ್ತೊಬ್ಬ ಪ್ರಿಯಕರನನ್ನು ಬಂಧಿಸಿದ್ದಾರೆ.

2014 ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದ ಉಮಾ, ಯೋಗೇಶ್ ಸಹವಾಸಕ್ಕೆ ಬಿದ್ದಳು. ಎಂಟು ವರ್ಷಗಳಿಂದ ಇವರಿಬ್ಬರ ನಡುವೆ ಸೆಕ್ಸ್ ಸಂಬಂಧವಿತ್ತು. ಆದರೆ ಮದುವೆಯಾಗಲು ಎಷ್ಟೇ ಒತ್ತಾಯ ಮಾಡಿದರೂ ಕೌಟುಂಬಿಕ ಕಾರಣದಿಂದ ಕೆಲವು ದಿನಗಳ ಬಳಿಕ ಮದುವೆಯಾಗೋಣ ಎಂದು ಯೋಗೇಶ್ ಮುಂದೂಡುತ್ತಲೇ ಇದ್ದ. ಆದರೆ ಇದರಿಂದ ಬೇಸತ್ತ ಉಮಾ, ಸುನಿಲ್ ಎಂಬಾತನ ಜತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಳು. ಈ ನಡುವೆ ಸುನಿಲ್ ಮತ್ತು ಉಮಾ ಜತೆ ಸೇರಿಕೊಂಡು ಯೋಗೇಶ್ ನನ್ನು ಉಪಾಯವಾಗಿ ಒಂದೆಡೆ ಕರೆಸಿಕೊಂಡು ಕತ್ತು ಸೀಳಿ ಕೊಲೆಗೈದಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments