Webdunia - Bharat's app for daily news and videos

Install App

ಭೂತ ಬಿಡಿಸುತ್ತೇನೆಂದು ಮನೆಗೆ ಕರೆಸಿ ಮಹಿಳೆಗೆ ಹೀಗೆ ಮಾಡೋದಾ?!

Webdunia
ಬುಧವಾರ, 23 ಸೆಪ್ಟಂಬರ್ 2020 (11:14 IST)
ನವದೆಹಲಿ: ನಿನ್ನ ಮೈಗೆ ದುಷ್ಟ ಶಕ್ತಿಯ ಆಗಮನವಾಗಿದೆ. ನನ್ನ ಮನೆಗೆ ಬಂದರೆ ಅದನ್ನು ಬಿಟ್ಟು ಓಡಿಸುತ್ತೇನೆ ಎಂದು ಮಹಿಳೆಯೊಬ್ಬಳು ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ ಯರ್ರಾ ಬಿರ್ರಿ ಥಳಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.


ಥಳಿತಕ್ಕೊಳಗಾದ ಮಹಿಳೆ ಈಗಾಗಲೇ ಆಕೆಯ ಮನೋರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆಕೆಯ ಪತಿ ತಿಳಿಸಿದ್ದಾರೆ. ಈ ನಡುವೆ ಆಕೆಯನ್ನು ಮನೆಗೆ ಕರೆದ ಆರೋಪಿ ಮಹಿಳೆ ನಿನ್ನ ಮೈಗೆ ದುಷ್ಟ ಶಕ್ತಿ ಬಂದಿದೆ. ಅದನ್ನು ಹೋಗಲಾಡಿಸುವುದು ನನಗೆ ಗೊತ್ತು ಎಂದು ಮನೆಗೆ ಕರೆಸಿ ಆಕೆಯನ್ನು ಕಟ್ಟಿ ಹಾಕಿ ಕೋಲಿನಿಂದ ಚೆನ್ನಾಗಿ ಬಾರಿಸಿದ್ದಾಳೆ. ನೋವು ತಡೆಯಲಾಗದೇ ಮಹಿಳೆ ಕಿರುಚಾಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ಅನುಮಾನಗೊಂಡು ಅಲ್ಲಿಗೆ ಹೋದ ಪತಿ ಆಕೆಯನ್ನು ರಕ್ಷಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments