Webdunia - Bharat's app for daily news and videos

Install App

ಹೆಲ್ಮೆಟ್ ಧರಿಸದಿದ್ದೇ ಸುಂದರ ಯುವತಿ ಸಾವಿಗೆ ಕಾರಣವಾಯ್ತು

Webdunia
ಭಾನುವಾರ, 15 ಅಕ್ಟೋಬರ್ 2017 (08:19 IST)
ಪುಣೆ: ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಯುವತಿ ಮೃತಪಟ್ಟಿರುವ ಘಟನೆ ಎರವಾಡದ ಶಾಸ್ತ್ರಿನಗರ ಚೌಕ್ ನಲ್ಲಿ ನಡೆದಿದೆ.

ವಾಡ್ಗನ್ಷೇರಿಯ ಸೈನಿಕನಗರದ ನಿವಾಸಿ, ಬ್ಯಾಂಕ್ ಉದ್ಯೋಗಿಯಾಗಿದ್ದ ಭಾಗ್ಯಶ್ರೀ ರಮೇಶ್ ನಾಯರ್(25) ಮೃತ ಯುವತಿ.

ಭಾಗ್ಯಶ‍್ರೀ ಗಲ್ಫ್ ಕ್ಲಬ್ ರೋಡ್ ನಿಂದ ಬರುತ್ತಿದ್ದರು. ಎರವಾಡ ಪೊಲೀಸ್ ಠಾಣೆ ಬಳಿ ಲೆಫ್ಟ್ ಟರ್ನ್ ತೆಗೆದುಕೊಂಡು ಶಾಸ್ತ್ರಿನಗರ ಚೌಕ್ ನಲ್ಲಿ ರೆಡ್ ಸಿಗ್ನಲ್ ಬಿದ್ದಿದೆ. ನಂತರ ಹಸಿರು ಸಿಗ್ನಲ್ ಬಿದ್ದಾಗ, ಸ್ಕೂಟರ್ ಚಾಲನೆ ಮಾಡಿದ್ದಾರೆ. ತನ್ನ ಎಡಭಾಗದಲ್ಲಿ ತುಂಬಾ ವಾಹನಗಳಿದ್ದ ಪರಿಣಾಮ ಗಲಿಬಿಲಿಗೊಂಡ ಭಾಗ್ಯಶ್ರೀ ಕೆಳಗೆ ಬಿದ್ದು ಟ್ರಕ್ ಕೆಳಗೆ ಸಿಲುಕಿ ಮೃತಪಟ್ಟಿರುವುದಾಗಿ ಎರವಾಡ ಠಾಣೆ ಎಸ್ಐ ರಾಜೇಂದ್ರ ಕಾಂಬ್ಳೆ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments