Select Your Language

Notifications

webdunia
webdunia
webdunia
webdunia

ಮದವೇರಿದ ಕಾಡಾನೆ ದಾಳಿಗೆ ನಾಲ್ವರು ಬಲಿ

Wild Elephant
ಕೊಯಮತ್ತೂರು , ಶುಕ್ರವಾರ, 2 ಜೂನ್ 2017 (10:49 IST)
ಕೊಯಮತ್ತೂರು: ಮದವೇರಿದ ಕಾಡಾನೆಯ ದಾಳಿಗೆ ನಾಲ್ವರು ಮೃತಪಟ್ಟಿರುವ ಘಟ ನೆ ತಮಿಳುನಾಡಿನಲ್ಲಿ ನಡೆದಿದೆ.
 
ಕೊಯಮತ್ತೂರಿನ ಪೊಥನೂರಿನ ಬಳಿ ಕಾಡಾನೆ ದಾಳಿ ಮಾಡಿದ್ದು ಓರ್ವ ಬಾಲಕಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮದವೇರಿದ್ದರಿಂದ ಕಾಡಾನೆ ಹುಚ್ಚಾಟ ಮುಂದುವರಿಸಿದ್ದರಿಂದ ಕಾಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.
 
 100ಕ್ಕೂ ಹೆಚ್ಚು ಪೊಲೀಸರು ಗ್ರಾಮಕ್ಕೆ ತೆರಳಿದ್ದು ಕಾಡಾನೆ ಹಿಡಿಯುವಲ್ಲಿ ನಿರತರಾಗಿದ್ದಾರೆ. ಇನ್ನು ಕಾಡಾನೆ ಸೆರೆ ಹಿಡಿಯಲು ಎರಡು ಕುಮ್ಕಿ ಆನೆಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ, ನೊಯ್ಡಾ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪನ