Select Your Language

Notifications

webdunia
webdunia
webdunia
webdunia

ಜಯಲಲಿತಾ ಸಾವಿನ ಭವಿಷ್ಯ ಹೇಳಿದ್ದ ಜ್ಯೋತಿಷಿ.. ಪನ್ನೀರ್ ಭವಿಷ್ಯದ ಬಗ್ಗೆ ಏನಂತಾರೆ ಗೊತ್ತಾ..?

ಜಯಲಲಿತಾ ಸಾವಿನ ಭವಿಷ್ಯ ಹೇಳಿದ್ದ  ಜ್ಯೋತಿಷಿ.. ಪನ್ನೀರ್ ಭವಿಷ್ಯದ ಬಗ್ಗೆ ಏನಂತಾರೆ ಗೊತ್ತಾ..?
chennai , ಬುಧವಾರ, 15 ಫೆಬ್ರವರಿ 2017 (15:50 IST)
ವೇಣುಸ್ವಾಮಿ. ಸದ್ಯದ ಆನ್ ಲೈನ್`ನಲ್ಲಿ ಅತ್ಯಂತ ಚರ್ಚೆಗೆ ಗ್ರಾಸವಾಗಿರುವ ಜ್ಯೋತಿಷಿ. .  ಜಯಲಲಿತಾ ಸೇರಿದಂತೆ ದಕ್ಷಿಣದ ಮೂವರು ಸಿಎಂಗಳ ಭವಿಷ್ಯವನ್ನ ನುಡಿದಿದ್ದಾರೆ. ಈಗಾಗಲೇ, ಇವರು ಭವಿಷ್ಯ ನುಡಿದ ರೀತಿಯಲ್ಲೇ ಜಯಲಲಿತಾ ಸಾವನ್ನಪ್ಪಿದ್ದಾರೆ.

ಇವರ ಭವಿಷ್ಯದ ಪ್ರಕಾರ ಮತ್ತೊಬ್ಬ ಸಿಎಂಗೂ ಜೀವಗಂಡವಿದೆ. ಮತ್ತೊಬ್ಬ ಸಿಎಂ ನರದೌರ್ಬಲ್ಯಕ್ಕೆ ತುತ್ತಾಗುತ್ತಾರೆ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೈ' ಬಿಟ್ಟು 'ಕಮಲ' ಹಿಡಿಯುತ್ತಾರಾ ಕುಮಾರ್ ?