Webdunia - Bharat's app for daily news and videos

Install App

ಮಾಲಿಕ ಕಡಿಮೆ ವೇತನ ನೀಡಿದ್ದಕ್ಕೆ ಪುತ್ರನಿಗೆ ಈ ಶಿಕ್ಷೆಯೇ?!

Webdunia
ಸೋಮವಾರ, 22 ಫೆಬ್ರವರಿ 2021 (09:22 IST)
ಲಕ್ನೋ: ಮಾಲಿಕ ಕಡಿಮೆ ವೇತನ ನೀಡುತ್ತಿದ್ದರಿಂದ ಬೇಸತ್ತ ಇಬ್ಬರು ಯುವಕರು ಆತನ 5 ವರ್ಷದ ಮಗನನ್ನೇ ಅಪಹರಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಇಬ್ಬರು ಯುವಕರಿಗೆ ಕೆಲಸ ನೀಡಿದ್ದ ಮಾಲಿಕ ಪ್ರತಿನಿತ್ಯ ಕೇವಲ 30 ರಿಂದ 50 ರೂ.ವರೆಗೆ ಮಾತ್ರ ಕೂಲಿ ನೀಡುತ್ತಿದ್ದ. ಇದರಿಂದ ಇಬ್ಬರೂ ಯುವಕರು ಬೇಸತ್ತು ಹೋಗಿದ್ದರು. ಹೀಗಾಗಿ ಮಾಲಿಕನ ವಿರುದ್ಧ ಸೇಡು ತೀರಿಸಲು ಆತನ ಪುತ್ರನನ್ನು ಅಪಹರಿಸಿ ಹೀನ ಕೃತ್ಯವೆಸಗಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂದಿ ಧಾರವಾಹಿಯೊಂದರ ಪ್ರೇರಣೆಯಿಂದ ಇಬ್ಬರೂ ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments