Webdunia - Bharat's app for daily news and videos

Install App

ಚಿನ್ನ ಶುಚಿಗೊಳಿಸುವ ನೆಪದಲ್ಲಿ ವಂಚನೆ

Webdunia
ಬುಧವಾರ, 26 ಜನವರಿ 2022 (10:24 IST)
ಗುವಾಹಟಿ: ಮನೆಗೆ ಬಂದು ಚಿನ್ನ ಶುಚಿಗೊಳಿಸಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ವಂಚಿಸಿದದ ಘಟನೆ ಗುವಾಹಟಿಯಲ್ಲಿ ನಡೆದಿದೆ.

ಪತಂಜಲಿ ಕ್ಲೀನಿಂಗ್ ಪೌಡರ್ ನಿಂದ ಚಿನ್ನ ಶುಚಿಗೊಳಿಸಿಕೊಡುವುದಾಗಿ ಮಹಿಳೆಯನ್ನು ನಂಬಿಸಿದ್ದರು. ವಂಚಕರ ಮಾತು ಕೇಳಿ ಮಹಿಳೆ ತನ್ನೆರಡು ಬಳೆಗಳನ್ನು ನೀಡಿದ್ದಳು. ಬಳಿಕ ಬಳೆಗಳಿಗೆ ಪೌಡರ್ ತುಂಬಿ ಮಹಿಳೆಗೆ ನೀಡಿದ್ದು, ಕೆಲವು ಸಮಯದ ನಂತರ ತೆಗೆಯುವಂತೆ ಹೇಳಿದ್ದಾರೆ.

ಅವರ ಮಾತು ನಂಬಿ ಮಹಿಳೆ ಕೆಲವು ಸಮಯದ ನಂತರ ಬಳೆ ತೆಗೆದು ನೋಡಿದಾಗ ವಂಚಕರು ನೀಡಿದ ಪ್ಲಾಸ್ಟಿಕ್ ಬಳೆಗಳಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ಅವರೂ ದೂರು ದಾಖಲಿಸುತ್ತಿಲ್ಲ ಎಂದು ಮಹಿಳೆ ದೂರಿದ್ದಾಳೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments