Select Your Language

Notifications

webdunia
webdunia
webdunia
webdunia

ಎನ್ ಐಎಯಿಂದ ಮೂವರು ಹುರಿಯತ್ ನಾಯಕರ ಬಂಧನ

ಎನ್ ಐಎಯಿಂದ ಮೂವರು ಹುರಿಯತ್ ನಾಯಕರ ಬಂಧನ
ಶ್ರೀನಗರ , ಬುಧವಾರ, 28 ಜೂನ್ 2017 (12:28 IST)
ಶ್ರೀನಗರ:ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಮೂವರು ಹುರಿಯತ್ ನಾಯಕರನ್ನು ಬಂಧಿಸಿದೆ.
 
ಬಂಧಿತರು ಆಯಾಜ್ ಅಕ್ಬರ್, ಅಲ್ತಾಫ್ ಶಾ ಮತ್ತು ಮೆಹ್ರಾಜ್ ಉದ್ ದಿನ್ ಕಲ್ವಾಲ್ ಎಂದು ತಿಳಿದುಬಂದಿದೆ. ಈ ಹುರಿಯತ್ ಮುಖಂಡರು ಕಾಶ್ಮೀರದಲ್ಲಿ ಅಶಾಮ್ತಿ ಸೃಷ್ಟಿಸಲು ಪಾಕಿಸ್ತಾನದಿಂದ ಆರ್ಥಿಕ ನೆರವು ಪಡೆಯುತ್ತಿದ್ದಾರೆಂದು ಮಾಹಿತಿ ಬಂದ ಹಿನ್ನಲೆಯಲ್ಲಿ ಎನ್ಐಎ ತನಿಖೆ ಆರಂಭಿಸಿತ್ತು. 
 
ಈ ಹಿನ್ನಲೆಯಲ್ಲಿ ಎನ್ಐಎ ನಿರ್ದೇಶನದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಹುರಿಯತ್ ನಾಯಕರನ್ನು ಬಂಧನಕ್ಕೊಳಪಡಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಯುವತಿಯೊಂದಿಗೆ ಮಗ ಪರಾರಿ: ಮರಕ್ಕೆ ಕಟ್ಟಿ ತಂದೆ ತಮ್ಮನಿಗೆ ಥಳಿತ