Select Your Language

Notifications

webdunia
webdunia
webdunia
webdunia

ಸೋಂಕು ಕಡಿಮೆ ಆಗ್ತಿದಂತೆ ಬಣ್ಣ ಬದಲಾಯಿಸಿದ ಕೇರಳ ಸರ್ಕಾರ

ಸೋಂಕು ಕಡಿಮೆ ಆಗ್ತಿದಂತೆ ಬಣ್ಣ ಬದಲಾಯಿಸಿದ ಕೇರಳ ಸರ್ಕಾರ
ಕೇರಳ , ಮಂಗಳವಾರ, 28 ಏಪ್ರಿಲ್ 2020 (10:51 IST)
ಕೇರಳ : ಕೇರಳ ಸರ್ಕಾರ ತನ್ನ ಎಲ್ಲಾ ಗಡಿಗಳನ್ನು ಮುಚ್ಚುವುದರ ಮೂಲಕ ಮತ್ತೊಂದು ಕಿರಿಕ್ ಮಾಡಿಕೊಂಡಿದೆ.


ಈ ಹಿಂದೆ ಗಡಿ ಬಂದ್ ಮಾಡಿದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದ ಕೇರಳ ಸರ್ಕಾರ ಇದೀಗ  ಸೋಂಕು ಕಡಿಮೆ ಆಗ್ತಿದಂತೆ ತನ್ನ ಎಲ್ಲಾ ಗಡಿ ಬಂದ್ ಮಾಡುವುದರ ಮೂಲಕ ಬಣ್ಣ ಬದಲಿಸಿದೆ ಎಂಬ ಆರೋಪ ಕೇಳಿಬಂದಿದೆ.


ಕೇರಳ ಸರ್ಕಾರದ ಕ್ರಮಕ್ಕೆ ಕರ್ನಾಟಕ ಸೇರಿ ನೆರೆ ರಾಜ್ಯಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಿಣರಾಯಿ ಆಷಾಢಭೂತಿತನ ಬಯಲಾಗಿದೆ ಎಂದು  ಶಾಸಕ ವೇದನ್ಯಾಸ ಕಾಮತ್ ಟ್ವಿಟರ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಧರಿಸದೆ ಹೊರಬರುವವರಿಗೆ 100ರೂ ದಂಡ ವಿಧಿಸಲು ಮುಂದಾದ ಮೈಸೂರು ಮಹಾನಗರ ಪಾಲಿಕೆ