Select Your Language

Notifications

webdunia
webdunia
webdunia
webdunia

ತಲ್ವಾರ್ ದಂಪತಿ ಶಿಕ್ಷೆಯಿಂದ ಖುಲಾಸೆಯಾದರೂ ಸದ್ಯಕ್ಕಿಲ್ಲ ಬಿಡುಗಡೆ

ತಲ್ವಾರ್ ದಂಪತಿ ಶಿಕ್ಷೆಯಿಂದ ಖುಲಾಸೆಯಾದರೂ ಸದ್ಯಕ್ಕಿಲ್ಲ ಬಿಡುಗಡೆ
ನವದೆಹಲಿ , ಶುಕ್ರವಾರ, 13 ಅಕ್ಟೋಬರ್ 2017 (18:52 IST)
ನವದೆಹಲಿ: ಆರುಷಿ ಹತ್ಯೆ ಪ್ರಕರಣದಲ್ಲಿ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ದಂಪತಿಯನ್ನು ಅಲಹಾಬಾದ್ ಹೈಕೋರ್ಟ್ ಶಿಕ್ಷೆಯಿಂದ ಖುಲಾಸೆಗೊಳಿಸಿತ್ತು. ಆದರೆ ದಂಪತಿಗಿನ್ನೂ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

ತಲ್ವಾರ್ ದಂಪತಿ ಬಿಡುಗಡೆಗೂ ಮೊದಲು ಸಹಿ ಇರುವ ತೀರ್ಪಿನ ಪ್ರತಿ ನೀಡಬೇಕು. ವಾರಾಂತ್ಯವಾದ್ದರಿಂದ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ದಾಸ್ನಾ ಜೈಲು ಅಧಿಕಾರಿ ದಾಧಿರಾಮ್ ಮೌರ್ಯ ಹೇಳಿದ್ದಾರೆ.

ನಾನು ಎಂದು ಯಾರಿಗೂ ಫ್ಯಾಕ್ಸ್ ಅಥವಾ ಇಮೇಲ್ ಆಧರಿತ  ಪ್ರತಿ ಆಧರಿಸಿ ಎಂದೂ ಬಿಡುಗಡೆ ಮಾಡುವುದಿಲ್ಲ. ಪ್ರತಿ ತಂದು ಕೊಡುವ ವ್ಯಕ್ತಿ ತಂದುಕೊಟ್ಟರೆ ಮಾತ್ರ ಬಿಡುಗಡೆ ಮಾಡುತ್ತೇವೆ. ಇದು ನಮ್ಮಿಂದ ತಡವಾಗಿದ್ದಲ್ಲ. ಕೋರ್ಟ್ ನಿಂದ ತಡವಾಗಿದೆ. ಬಹುಷಃ ಸೋಮವಾರ ದಂಪತಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಜೈಲು ಅಧಿಕಾರಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್‌ ಗಾಂಧಿಯಿಂದ ಬೇಗ್‌ವರೆಗೆ ಯಾರಿಗೂ ಮಾತನಾಡಲು ಬರೋಲ್ಲ: ಮುರಳೀಧರ್ ರಾವ್