Webdunia - Bharat's app for daily news and videos

Install App

ಪ್ರಧಾನಿ ಆಡಿದ ಮಾತನ್ನೇ ಅಪರೂಪಕ್ಕೆ ಕಡತದಿಂದ ಹೊರಹಾಕಿದ ಸ್ಪೀಕರ್

Webdunia
ಶನಿವಾರ, 8 ಫೆಬ್ರವರಿ 2020 (11:10 IST)
ನವದೆಹಲಿ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಆಡಿದ ಮಾತೊಂದು ಪ್ರತಿಪಕ್ಷಗಳ ತೀವ್ರ ಆಕ್ಷೇಪಕ್ಕೆ ಗುರಿಯಾದ ಕಾರಣಕ್ಕೆ ರಾಜ್ಯಸಭೆ ಸ್ಪೀಕರ್ ಎಂ. ವೆಂಕಯ್ಯ ನಾಯ್ಡು ಕಡತದಿಂದ ಹೊರತೆಗೆದ ಘಟನೆ ಅಪರೂಪದಲ್ಲಿ ನಡೆದಿದೆ.

 
ಸಾಮಾನ್ಯವಾಗಿ ಪ್ರಧಾನಿಗಳು ಆಡಿದ ಮಾತು ಈ ರೀತಿ ಆಗುವುದು ವಿರಳ. ಆದರೆ ಎನ್ ಪಿಆರ್ ಕುರಿತು ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸುವಾಗ ಪ್ರಧಾನಿ ಆಡಿದ ಮಾತು ಸೂಕ್ತವಾಗಿಲ್ಲ ಎನ್ನುವ ಕಾರಣಕ್ಕೆ ಸ್ಪೀಕರ್ ಕಡತದಿಂದ ಹೊರಹಾಕಿದ್ದಾರೆ.

ಇದೇ ದಿನ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಆಡಿದ ಒಂದು ಮಾತನ್ನೂ ಸ್ಪೀಕರ್ ಇದೇ ರೀತಿ ಮಾಡಿದ್ದಾರೆ. ಆದರೆ ಪ್ರಧಾನಿಯವರ ವಿಚಾರದಲ್ಲಿ ಈ ರೀತಿ ಆಗುವುದು ಅಪರೂಪ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments