Webdunia - Bharat's app for daily news and videos

Install App

ಚೆನ್ನೈ ಜೈಲಿಗೆ ವರ್ಗಾವಣೆಗೆಯಾಗಲು ಶಶಿಕಲಾ ಪ್ಲಾನ್

Webdunia
ಭಾನುವಾರ, 19 ಫೆಬ್ರವರಿ 2017 (11:10 IST)
ಪಳನಿಸ್ವಾಮಿ ಸಿಎಂ ಆಗಿ ವಿಶ್ವಾಸಮತ ಯಾಚನೆ ಗೆದ್ದು 24 ಗಂಟೆ ಕಳೆಯುವಷ್ಟರಲ್ಲಿ ಶಶಿಕಲಾ ಪರಪ್ಪನ ಅಗ್ರಹಾರದಿಂದ ಚೆನ್ನೈ ಜೈಲಿಗೆ ವರ್ಗಾವಣೆಯಾಗುವ ಕುರಿತು ಪ್ಲಾನ್ ಮಾಡಿದ್ದಾರೆ.


ಕರ್ನಾಟಕ ಮತ್ತು ತಮಿಳುನಾಡು ನಡುವೆ ಕೆಲ ವಿವಾದಗಳಿದ್ದು, ಅವುಗಳನ್ನ ಮುಂದಿಟ್ಟುಕೊಂಡು ಭದ್ರತೆಯ ಕಾರಣವೊಡ್ಡಿ ಶಶಿಕಲಾ ವರ್ಗಾವಣೆಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಆಗೊಮ್ಮೆ ಶಶಿಕಲಾ ಮನವಿಯನ್ನ ಕೋರ್ಟ್ ಪುರಸ್ಕರಿಸಿದ್ದೇ ಆದರೆ, ಚೆನ್ನೈ ಜೈಲಿನಲ್ಲಿ ಕುಳಿತುಕೊಂಡೇ ಪರೋಕ್ಷವಾಗಿ ತಮಿಳುನಾಡಲ್ಲಿ ಆಡಳಿತ ನಡೆಸಲಿದ್ದಾರೆ ಚಿನ್ನಮ್ಮ. ಕೋರ್ಟ್`ನಲ್ಲಿ ಇದಕ್ಕೆ ಒಪ್ಪದಿದ್ದರೆ ಪೆರೋಲ್ ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments