Webdunia - Bharat's app for daily news and videos

Install App

ಕಾರು ಓವರ್‌ಟೇಕ್ ಮಾಡಿದ ಬಾಲಕನಿಗೆ ಗುಂಡಿಕ್ಕಿ ಸಾಯಿಸಿದ ಜೆಡಿಯು ನಾಯಕಿಯ ಪುತ್ರ

Webdunia
ಭಾನುವಾರ, 8 ಮೇ 2016 (17:59 IST)
ಜೆಡಿಯು ನಾಯಕರ ಪುತ್ರನೊಬ್ಬ ತನ್ನ ಎಸ್‌ಯುವಿ ಕಾರನ್ನು ಓವರ್‌ಟೇಕ್ ಮಾಡಿದ 19 ವರ್ಷ ವಯಸ್ಸಿನ ಬಾಲಕನಿಗೆ ಗುಂಡಿಕ್ಕಿ ಸಾಯಿಸಿದ ಅಮಾನುಷ ಘಟನೆ ಬಿಹಾರದ ಗಯಾದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.  ಪ್ರಮುಖ ಉದ್ಯಮಿಯೊಬ್ಬರ ಪುತ್ರ ಆದಿತ್ಯ ಸಚ್‌ದೇವ ತನ್ನ ಸ್ನೇಹಿತರ ಜತೆ ಸ್ವಿಫ್ಟ್ ಕಾರಿನಲ್ಲಿದ್ದು, ಬಿಹಾರದ ಎಂಎಲ್‌ಸಿ ಮನೋರಮಾ ದೇವಿಯ ಪುತ್ರಿ ಕುಳಿತಿದ್ದ ರೇಂಜ್ ರೋವರ್ ಕಾರನ್ನು ಓವರ್ ಟೇಕ್ ಮಾಡಿದ್ದ. ಎಸ್‌ಯುವಿನಲ್ಲಿ ಮನೋರಮಾ ದೇವಿಯ ಪುತ್ರ ರಾಕಿ ಬಿಹಾರ ಪೊಲೀಸ್ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಣಿಸುತ್ತಿದ್ದ.
 
 ಎಸ್‌ಯುವಿಯನ್ನು ಸ್ವಿಫ್ಟ್ ಕಾರು ಓವರ್‌ಟೇಕ್ ಮಾಡಿದ ಕೂಡ ರಾಕಿ ಮತ್ತು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡುಹಾರಿಸಿದರು. ನಾವು ಕಾರನ್ನು ನಿಲ್ಲಿಸಿದಾಗ ಅವರು ಕಾರಿನಿಂದ ಇಳಿಯುವಂತೆ ನಮಗೆ ಸೂಚಿಸಿ ಮುಷ್ಠಿಪ್ರಹಾರ ಮಾಡಿದರು. ನಾವು ಸ್ಥಳದಿಂದ ನಿರ್ಗಮಿಸುವಾಗ ಯಾರೋ ಗುಂಡು ಹಾರಿಸಿದಾಗ ನನ್ನ ಸ್ನೇಹಿತನಿಗೆ ಗುಂಡು ತಾಕಿತು ಎಂದು ಆದಿತ್ಯಾ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದಾನೆ.
 
ಗಾರ್ಡ್ ಅಲ್ಲದೇ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಕೂಡ ಬಂದೂಕು ಇತ್ತು ಎಂದವನು ಹೇಳಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಪೊಲೀಸರಿಗೆ , ಆದಿತ್ಯನಿಗೆ ತಾಕಿದ ಗುಂಡು ನನ್ನ ಬಂದೂಕಿನಿಂದ ಹಾರಿದ್ದಲ್ಲ. ಇದು ಅವರಿಬ್ಬರು ಜಗಳವಾಡುವಾಗ ರಾಕಿಯ ಪಿಸ್ತೂಲಿನಿಂದ ಆಕಸ್ಮಿಕವಾಗಿ ಹಾರಿರಬಹುದು ಎಂದು ಹೇಳಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments