ಕೌಟುಂಬಿಕ ವಿವಾದಿಂದ ಬೇಸತ್ತು ಕಾನ್ ಸ್ಟೇಬಲ್ ಆತ್ಮಹತ್ಯೆ

Webdunia
ಬುಧವಾರ, 17 ನವೆಂಬರ್ 2021 (11:35 IST)
ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಮನನೊಂದು ಕಾನ್ ಸ್ಟೇಬಲ್ ಒಬ್ಬರು ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕ ಬಳ್ಳಾಪುರ ಮೂಲದ ರಂಗನಾಥ್ ಕುಮಾರ್ (34) ಆತ್ಮಹತ್ಯೆ ಮಾಡಿಕೊಂಡವರು. ಮೆಜೆಸ್ಟಿಕ್ ಬಳಿಯ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದ ರಂಗನಾಥ್ ಇಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಟುಂಬದಲ್ಲಿ ಹಲವು ಸಮಸ್ಯೆಗಳಿತ್ತು. ತಾಯಿ, ತಂಗಿ, ಸಹೋದರನ ಪತ್ನಿ ಕೆಲವು ಸಮಯದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ಯಾಂಕ್ ದೋಷದಿಂದ 10 ಕೋಟಿ ಜಮಾ, ಖಾತೆಯಲ್ಲಿದ್ದ ಹಣ ನೋಡಿ ಮಹಿಳೆ ಮನೆಯವರಿಗೆ ಹೇಳಿದ್ದೇನು ಗೊತ್ತಾ

ಕೊಟ್ಟಿದ ಚಿನ್ನ, ನಗದು ವಾಪಾಸ್ ಕೇಳಿದ್ದಕ್ಕೆ ಮನೆ ಒಡತಿಗೆ ಗುಂಡಿ ತೋಡಿದ ಮಾಜಿ ಮನೆಕೆಲಸದಾಕೆ

ತಾಯಿ, ತಂಗಿ, ಸೋದರಳಿಯನ ಗಂಟಲು ಸೀಳಿದ ಬಳಿಕ ತಾನೂ ಆತ್ಯಹತ್ಯೆಗೆ ಯತ್ನಿಸಿದ ಯುವಕ, ಕಾರಣ ಇಲ್ಲಿದೆ

ತಮಿಳುನಾಡು ಚುನಾವಣೆ: ಎರಡೂ ಕ್ಷೇತ್ರಗಳಿಂದ ವಿಜಯ್ ಸ್ಪರ್ಧೆ

IPL: ಸದನದಲ್ಲಿ ಪಟ್ಟು ಹಿಡಿದು ಎರಡೆರಡು ಟಿಕೆಟ್ ಪಡೆದ ಶಾಸಕರು ನಿನ್ನೆ ಎಲ್ಲಿ ಇದ್ರೂ

ಮುಂದಿನ ಸುದ್ದಿ
Show comments