Webdunia - Bharat's app for daily news and videos

Install App

ನಿಮ್ಮೂರಲ್ಲಿ ಪದ್ಮ ಪ್ರಶಸ್ತಿಗೆ ಅರ್ಹರಿದ್ದಾರೆಯೇ? ಪ್ರಧಾನಿ ಮೋದಿಗೆ ಮೆಸೇಜ್ ಮಾಡಿ!

Webdunia
ಸೋಮವಾರ, 12 ಜುಲೈ 2021 (09:35 IST)
ನವದೆಹಲಿ: 2020-21 ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಸೂಕ್ತ ಸಾಧಕರನ್ನು ಆಯ್ಕೆ ಮಾಡಲು ಪ್ರಧಾನಿ ಮೋದಿ ದೇಶದ ಜನತೆಗೇ ಆಹ್ವಾನ ನೀಡಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಿಮ್ಮ ಊರಿನಲ್ಲಿ, ನಿಮ್ಮ ಸುತ್ತಮುತ್ತ ವಿಶೇಷ ಸಾಧನೆ ಮಾಡಿದವರು, ಎಲೆಮರೆಕಾಯಿಗಳಂತೆ ಸೇವೆ ಮಾಡುತ್ತಿರುವವರು ಯಾರಾದರೂ ಇದ್ದಲ್ಲಿ ಅಂತಹ ಮಹಾನ್ ಸಾಧಕರ ವಿವರಗಳನ್ನು http://padmaawards.gov.in/ ವೆಬ್ ಸೈಟ್ ಗೆ ಭೇಟಿ ನೀಡಿ ಸೆ.15 ರೊಳಗಾಗಿ ಮಾಹಿತಿ ಕೊಡಿ ಎಂದಿದ್ದಾರೆ.

ಈ ಮೂಲಕ ಇದುವರೆಗೆ ಕೇವಲ ಸಮಿತಿಯೊಂದು ನಡೆಸುತ್ತಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಜನ ಸಾಮಾನ್ಯರೂ ಭಾಗಿಯಾಗಲು ಅವಕಾಶ ನೀಡಿದ್ದಾರೆ. ಎಷ್ಟೋ ಜನಕ್ಕೆ ಸ್ಪೂರ್ತಿಯಾಗಿ ಬದುಕುವ ಎಷ್ಟೋ ಮಹನೀಯರಿದ್ದಾರೆ. ಅಂತಹವರನ್ನು ಗುರುತಿಸಿ ದೇಶದ ಉನ್ನತ ಗೌರವ ನೀಡಲು ಪ್ರಧಾನಿ ಮೋದಿ ಇಂತಹದ್ದೊಂದು ಆಹ್ವಾನ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments